ಚಿತ್ರದುರ್ಗ : ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ಅಹೋಬಲ ಟಿವಿಎಸ್ ಗೆ ಇಂದಿಗೆ ಒಂದು ವರ್ಷದ(Sri Ahobala TVS celebrates the year)ಸಂಭ್ರಮದಲ್ಲಿದೆ. ಇಂದು ಶ್ರೀ ಅಹೋಬಲ ತಂಡದ ಜೊತೆ ಕೇಕ್ ಕತ್ತರಿಸುವ ಮೂಲಕ ಇಡೀ ಅಹೋಬಲ ಕುಟುಂಬ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಲೀಕ ಅರುಣ್ ನನ್ನ ಸಂಭ್ರಮಕ್ಕೆ ಚಿತ್ರದುರ್ಗ ಜನತೆಯ ಆಶೀರ್ವಾದ ಕಾರಣವಾಗಿದ್ದಾರೆ.ಮನೆ ಮಗನಂತೆ ನನ್ನ ಕೈ ಹಿಡಿದು ಬೆಳೆಸಿದ್ದಾರೆ. ನನ್ನ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾರಿಗೂ ಧನ್ಯವಾದಗಳು. . ಶ್ರೀ ಅಹೋಬಲ ತಂಡ ಹೋರಟ ಹೀಗೆ ಮುಂದುವರೆಯುತ್ತದೆ. ನಿಮ್ಮ ಈ ಸಹಕಾರ ಹೀಗೆ ಸದಾ ಇರಲಿ. ಈ ಸಂದರ್ಭದಲ್ಲಿ ನಿವೃತ್ತ ಎಸ್ಬಿಸಿ ಮ್ಯಾನೇಜರ್ ರವಿಕುಮಾರ್, ಉಪಾಧ್ಯ ಗ್ರೂಪ್ಸ್ ಮಾಲೀಕ ದೀಪಣ್ಣ, ಐಶ್ವಯ ಯುಪಿಎಸ್ ಸೆಂಟರ್ ಮಾಲೀಕ ಸಂತೋಷ್ ಮತ್ತು ಅಹೋಬಲ ತಂಡವರು ಇದ್ದರು..
[t4b-ticker]
+ There are no comments
Add yours