ಚಳ್ಳಕೆರೆ:ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ
ಸೋಮವಾರ ಬೆಳಿಗ್ಗೆ ಸೂರಯ್ಯ (55) ಎಂಬ ವ್ಯಕ್ತಿಯನ್ನು ಮಗ ಮೋಹನ್ ಸ್ವಂತ ತಂದೆಯನ್ನು ಕೊಲೆ (murder) ಮಾಡಿ ಆರೋಪಿಯಾಗಿದ್ದಾನೆ.
ಕುಡಿದ ಮತ್ತಿನಲ್ಲಿ ತಡರಾತ್ರಿ ತಂದೆ ಮಗನ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿದ್ದಯ ಬೆಳಿಗ್ಗೆ ಕೊಲೆಯಲ್ಲಿ ಅಂತ್ಯವಾಗಿದೆ.
ಘಟನೆ ನಡೆದ ನಂತರ ಚಳ್ಳಕೆರೆ
ಠಾಣೆಗೆ ಬಂದು ಶರಣಾಗಿದ್ದಾನೆ.
ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ನಡೆದಿದ್ದು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:25 ದಿನ ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ
ಘಟನೆ ಸ್ಥಳಕ್ಕೆCPI ಸಮೀವುಲ್ಲಾ ಸೇರಿದಂತೆ ಪೊಲೀಸ್ಅಧಿಕಾರಿಗಳು ಭೇಟಿ ನೀಡಿ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.
[t4b-ticker]
+ There are no comments
Add yours