ಹೊಳಲ್ಕೆರೆ: ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ರವರ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಇಂದು ಬೀಳ್ಕೊಡುಗೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಾದ ಲೋಕೇಶ್ ರವರು ಮಾತನಾಡಿದ ಉತ್ತಮ ಸೇವೆ ಸಲ್ಲಿಸಿದ ನಾಗರಾಜ್ ಅವರ ಸೇವೆ ಇನ್ನು ಮುಂದೆ ಹೀಗೆ ನಡೆಯಲಿ ಎಂದು ಹಾರೈಸಿದರು. ನೂತನ ತಹಶೀಲ್ದಾರ್ ರಮೇಶ್ ಆಚಾರ್ ರಿಗೆ ನೌಕರರ ಸಂಘದಿಂದ ಸ್ವಾಗತ ಕೋರಲಾಯಿತು.ನಿಕಟಪೂರ್ವ ತಹಶೀಲ್ದಾರ್ ನಾಗರಾಜ್ ರನ್ನು ಸನ್ಮಾನಿಸಲಾಯಿತು.
[t4b-ticker]
+ There are no comments
Add yours