ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಭಾನುವಾರ ನಡೆದ ಈದ್ ಮಿಲಾದ್ ಸಂಭ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ ವಿಧಾನಪರಿಷತ್ ಮಾಜಿ ಸದಸ್ಯ ಜಿ. ರಘು ಆಚಾರ್ ನಗರದ ವಿವಿದೆಡೆಗಳಲ್ಲಿ ಸಾಗಿ ಬಂದ ಬಾಂಧವರ ಜೊತೆ ಕಾಲ್ನಡಿಗೆ ಮೂಲಕ ತೆರಳಿ ಶುಭ ಕೋರಿದ ವೇಳೆ ಮುಸಲ್ಮಾನ ಬಂಧುಗಳು ರಘು ಆಚಾರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಶಾಂತಿಯ ಸಂದೇಶ ಹಂಚಿಕೊಡರು.
[t4b-ticker]
+ There are no comments
Add yours