ಚಿತ್ರದುರ್ಗ: ಚಿತ್ರದುರ್ಗ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಅವರ ಮುಂಬಡ್ತಿಯಿಂದ ತೆರವಾಗಿದ್ದ ಸ್ಥಳಕ್ಕೆ ಸರ್ಕಾರ ಸ್ಥಳ ನಿರೀಕ್ಷೆಯಲ್ಲಿದ್ದ ನಾಗವೇಣಿ ಅವರನ್ನು ಚಿತ್ರದುರ್ಗ ನೂತನ ತಹಶೀಲ್ದಾರ್ ಆಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇವರು ಸೋಮವಾರ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ..
[t4b-ticker]
+ There are no comments
Add yours