ಚಿತ್ರದುರ್ಗ:ಭಾರತ್ ಜೋಡೋ ಯಾತ್ರೆ ವೇಳೆ
ಕೋನಸಾಗರ ಗ್ರಾಮದಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಶ್ರೀರಾಮುಲು ಅವರು ರಾಹುಲ್ ಬಗ್ಗೆ ಹಾಡಿದ ಮಾತಿಗೆ ಉತ್ತರಿಸಿದ ಅವರು ಶ್ರೀರಾಮುಲು ಜೊತೆ ಜೊತೆಗೆ ಇದ್ದವರು ನಾಲ್ಕೈದು ವರ್ಷ ಯಾಕೆ ಜೈಲಿಗೆ ಹೋಗಿದ್ದರು. ಮುಂದೆ ಸರ್ಕಾರದ ಅವಧಿ ಮುಗಿದ ಬಳಿಕ ಯಾರು ಜೈಲಿಗೆ ಹೋಗುತ್ತಾರೆ ನೋಡೋಣಾ.
ಎಸ್ಟಿ ಮೀಸಲಾತಿ ಪಾರ್ಲಿಮೆಂಟಿನಲ್ಲಿ ಶ್ರೀರಾಮುಲು ಪಾಸ್ ಮಾಡಿಸುವುದಕ್ಕೆ ಹೇಳಿಕೆಗೆ ಪ್ರತಿಕ್ರಿಯಿಸಿ ಚುನಾವಣೆ ವರ್ಷದಲ್ಲಿ ಮೋಹನ್ ಭಾಗವತ್ ಬಿಹಾರದಲ್ಲಿ ಮೀಸಲಾತಿ ರದ್ದು ಮಾಡಿ ಎಂದಿದ್ದರು.ಸೂತ್ರದಾರ ಭಾಗವತ್ ಅವರಿಗೆ ಹೋಗಿ ಕೇಳೋಕೆ ಹೇಳಿ.
ಯಡಿಯೂರಪ್ಪ ಅವರಿಗೆ ಜೈಲಿಗೆ ಹೋಗುವ ಭಯವಿದೆ.ಸಂಪೂರ್ಣ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ.
ಹೀಗಾಗಿ ಇದನ್ನೇಲ್ಲಾ ಅನಿವಾರ್ಯವಾಗಿ ಹೇಳಬೇಕಿದೆ.75 ವರ್ಷದ ಬಳಿಕ ಇದೀಗ ಮಾರ್ಗದರ್ಶಕ್ ಮಂಡಲಕ್ಕೆ ಕಳಿಸಿದ್ದಾರೆ.
ಯಡಿಯೂರಪ್ಪ ಬುದ್ದಿ ಭ್ರಮಣೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಮೋದಿನೇ 56 ಇಂಚು ಲೀಡರ್ ಒಂದು ಪ್ರೇಸ್ ಮೀಟ್ ಮಾಡಿಲ್ಲ.
ರಾಷ್ಟ್ರ ಜರ್ನಲಿಸ್ಟ್ ಗಳ ಪತ್ರಿಕಾ ಗೋಷ್ಠಿ ಮಾಡಿಲ್ಲ, ಅವರಿಗೆ ಉತ್ತರ ನೀಡಲು ಆಗಿಲ್ಲ.
ಸರ್ಕಾರ ಮುಗಿಯುವ ಒಳಗೆ 40% ಭ್ರಷ್ಟಾಚಾರದಲ್ಲಿ ಯಾರ್ಯಾರು ಜೈಲಿಗೆ ಹೋಗ್ತಾರೋ ನೋಡೋಣಾ ಎಂದು ತಿಳಿಸಿದರು.
+ There are no comments
Add yours