ಕಾಡುಗೊಲ್ಲರಿಗೆ ST ಮೀಸಲಾತಿಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಂಡ ಕೇಂದ್ರಕ್ಕೆ ಮನವಿ

 

ಕರ್ನಾಟಕ: ಕರ್ನಾಟಕ  ರಾಜ್ಯ ಕಾಡು ಗೊಲ್ಲ ಜನಾಂಗವನ್ನು  ಎಸ್.ಟಿ ಜನಾಂಗದ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರುವ ದೃಷ್ಟಿಯಿಂದ  ರಾಜ್ಯ ಗೊಲ್ಲ (ಯಾದವ) ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ ಮತ್ತು ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಪೂಣಿ೯ಮಾ ಶ್ರೀನಿವಾಸ್ ಅವರನ್ನೊಳಗೊಂಡ   ರಾಜ್ಯ ನಿಯೋಗ ನವದೆಹಲಿಯ ಸಂಸತ್ತಿಗೆ ಭೇಟಿ ನೀಡಿ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಜ್ಯಸ ಸಂಸದ ತೇಜಸ್ವಿಸೂರ್ಯ ಅವರಿಗೂ ಮನವಿ ಸಲ್ಲಿಸಲಾಯಿತು.

[t4b-ticker]

You May Also Like

More From Author

+ There are no comments

Add yours