ಲಾರಿ-ಬೈಕ್ ನಡುವೆ ಅಪಘಾತ KEB ಲೈನ್ ಮ್ಯಾನ್ ಸಾವು

 

News19kannada. com

ಚಳ್ಳಕೆರೆ: (challakere)  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿ‌ನ ಸಿದ್ದಾಪುರ ಬಳಿಯಲ್ಲಿ ಅಪಘಾತ ನಡೆದಿದ್ದು ಲಾರಿ ಮತ್ತು ಬೈಕ್ ನಡುವೆ ಅಪಘಾತ(accident) ಸಂಭವಿಸಿ KEB ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ಇಂದು ನಡೆದಿದೆ‌.

ಸಿದ್ದಾಪುರ ಬಳಿ ಅಪಘಾತ ನಡೆದಿದದ ಅಪಘಾತದಲ್ಲಿ ರಂಗಸ್ವಾಮಿ (40) ವರ್ಷ ಮೃತಪಟ್ಟಿದ್ದಾರೆ.ರಂಗಸ್ವಾಮಿ ಬೆಸ್ಕಾಂ ಸ್ಟೇಷನ್ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಹಿರಿಯೂರು: ನಗರಸಭೆ ಸದಸ್ಯ ಮತ್ತು SDA ಲೋಕಯುಕ್ತ ಬಲೆಗೆ

ಸಿದ್ದಾಪುರಕ್ಕೆ ಕಾರ್ಯವ್ಯಾಪ್ತಿ ಕ್ಷೇತ್ರಕ್ಕೆ ತೆರಳಿದ್ದಾಗ ಅಪಘಾತ ನಡೆದಿದೆ. ಈ. ಘಟನೆ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

[t4b-ticker]

You May Also Like

More From Author

+ There are no comments

Add yours