ರಾಜ್ಯ ಸರ್ಕಾರದಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ನಿಮ್ಮ ಜಿಲ್ಲೆಗೆ ಯಾರು

 

ರಾಜ್ಯ ಸರ್ಕಾರದಿಂದ ನೂತನ ಜಿಲ್ಲಾ  ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ಮಾಡಿ ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರ‌ ಜಿಲ್ಲೆಗಳ ಅಭಿವೃದ್ಧಿ ಸೇರಿ ಸಮಸ್ಯೆ ಗಳನ್ನು ಹೊತ್ತು ತಂದು ರಾಜ್ಯ ಸರ್ಕಾರದ ಗಮನಕ್ಕೆ ತರುವ ದೃಷ್ಟಿಯಿಂದ ಸರ್ಕಾರ 31 ಜಿಲ್ಲೆಯಗಳ ಉಸ್ತುವಾರಿ ಕಾರ್ಯದರ್ಶಿ ನೇಮಕ‌ಮಾಡಲಾಗಿದ್ದು ಈ ಕೆಳಗಿನಂತಿದೆ.

  1. ಡಾ.ಎನ್ ಮಂಜುಳ – ಬೆಂಗಳೂರು ನಗರ
  2. ಕೆಪಿ ಮೋಹನ್ ರಾಜ್ – ಬೆಂಗಳೂರು ಗ್ರಾಮಾಂತರ
  3. ಡಾ.ಜೆ ರವಿಶಂಕರ್ – ರಾಮನಗರ
  4. ಡಾ.ಪಿಸಿ ಜಾಫರ್ – ಚಿತ್ರದುರ್ಗ
  5. ಉಮಾ ಮಹಾದೇವನ್ – ಕೋಲಾರ
  6. ಎಲ್ ಕೆ ಅತೀಕ್ – ಬೆಳಗಾವಿ
  7. ಡಾ. ಏಕ್ ರೂಪ್ ಕೌರ್ – ಚಿಕ್ಕಬಳ್ಳಾಪುರ
  8. ಟಿಕೆ ಅನಿಲ್ ಕುಮಾರ್ – ಶಿವಮೊಗ್ಗ
  9. ಎಸ್ ಆರ್ ಉಮಾಶಂಕರ್ – ದಾವಣಗೆರೆ
  10. ಎನ್ ಜಯರಾಮ್ – ಮೈಸೂರು
  11. ಡಾ.ವಿ ರಾಮ್ ಪ್ರತಾವ್ ಮನೋಹರ್ – ಮಂಡ್ಯ
  12. ಬಿ.ಬಿ ಕಾವೇರಿ – ಚಾಮರಾಜನಗರ
  13. ನವೀನ್ ರಾಜ್ ಸಿಂಗ್ – ಹಾಸನ
  14. ವಿ ಅನ್ಪುಕುಮಾರ್ – ಕೊಡಗು
  15. ಸಿ ಶಿಖಾ – ಚಿಕ್ಕಮಗಳೂರು
  16. ಮನೋಜ್ ಜೈನ್ – ಉಡುಪಿ
  17. ವಿ ಪೊನ್ನುರಾಜ್ – ದಕ್ಷಿಣ ಕನ್ನಡ
  18. ರಾಕೇಶ್ ಸಿಂಗ್ – ತುಮಕೂರು
  19. ಡಾ. ಆರ್ ವಿಶಾಲ್ – ಧಾರವಾಡ
  20. ಮೊಹಮ್ಮದ್ ಮೊಹಿಸಿನ್ – ಗದಗ
  21. ರಂದೀಪ್ ಡಿ – ವಿಜಯಪುರ
  22. ಪಿ.ಹೇಮಲತ – ಉತ್ತರ ಕನ್ನಡ
  23. ಶಿವಯೋಗಿ ಸಿ ಕಳಸದ – ಬಾಗಲಕೋಟೆ
  24. ಸಲ್ಮಾ ಕೆ ಫಾಹಿಂ – ಕಲಬುರ್ಗಿ
  25. ಮನೀಶ್ ಮೌದ್ಗಿಲ್ – ಯಾದಗಿರಿ
  26. ಜಿ ಕುಮಾರ್ ನಾಯಕ್ – ರಾಯಚೂರು
  27. ಡಾ.ರಶ್ಮಿ ವಿ ಮಹೇಶ್ – ಕೊಪ್ಪಳ
  28. ಡಾ. ಎಂ ಎನ್ ಅಜಯ್ ನಾಗಭೂಷಣ್ – ಬಳ್ಳಾರಿ
  29. ರಿಚರ್ಡ್ ವಿನ್ಟೆಂಟ್ ಡಿಸೋಜಾ – ಬೀದರ್
  30. ಮೇಜರ್ ಮಣಿವಣ್ಣನ್ ಪಿ – ಹಾವೇರಿ
  31. ತುಳಸಿ ಮದ್ದಿನೇನಿ – ವಿಜಯಪುರ
[t4b-ticker]

You May Also Like

More From Author

+ There are no comments

Add yours