ರಾಜ್ಯ ಸರ್ಕಾರದಿಂದ ನೂತನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ಮಾಡಿ ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರ ಜಿಲ್ಲೆಗಳ ಅಭಿವೃದ್ಧಿ ಸೇರಿ ಸಮಸ್ಯೆ ಗಳನ್ನು ಹೊತ್ತು ತಂದು ರಾಜ್ಯ ಸರ್ಕಾರದ ಗಮನಕ್ಕೆ ತರುವ ದೃಷ್ಟಿಯಿಂದ ಸರ್ಕಾರ 31 ಜಿಲ್ಲೆಯಗಳ ಉಸ್ತುವಾರಿ ಕಾರ್ಯದರ್ಶಿ ನೇಮಕಮಾಡಲಾಗಿದ್ದು ಈ ಕೆಳಗಿನಂತಿದೆ.
- ಡಾ.ಎನ್ ಮಂಜುಳ – ಬೆಂಗಳೂರು ನಗರ
- ಕೆಪಿ ಮೋಹನ್ ರಾಜ್ – ಬೆಂಗಳೂರು ಗ್ರಾಮಾಂತರ
- ಡಾ.ಜೆ ರವಿಶಂಕರ್ – ರಾಮನಗರ
- ಡಾ.ಪಿಸಿ ಜಾಫರ್ – ಚಿತ್ರದುರ್ಗ
- ಉಮಾ ಮಹಾದೇವನ್ – ಕೋಲಾರ
- ಎಲ್ ಕೆ ಅತೀಕ್ – ಬೆಳಗಾವಿ
- ಡಾ. ಏಕ್ ರೂಪ್ ಕೌರ್ – ಚಿಕ್ಕಬಳ್ಳಾಪುರ
- ಟಿಕೆ ಅನಿಲ್ ಕುಮಾರ್ – ಶಿವಮೊಗ್ಗ
- ಎಸ್ ಆರ್ ಉಮಾಶಂಕರ್ – ದಾವಣಗೆರೆ
- ಎನ್ ಜಯರಾಮ್ – ಮೈಸೂರು
- ಡಾ.ವಿ ರಾಮ್ ಪ್ರತಾವ್ ಮನೋಹರ್ – ಮಂಡ್ಯ
- ಬಿ.ಬಿ ಕಾವೇರಿ – ಚಾಮರಾಜನಗರ
- ನವೀನ್ ರಾಜ್ ಸಿಂಗ್ – ಹಾಸನ
- ವಿ ಅನ್ಪುಕುಮಾರ್ – ಕೊಡಗು
- ಸಿ ಶಿಖಾ – ಚಿಕ್ಕಮಗಳೂರು
- ಮನೋಜ್ ಜೈನ್ – ಉಡುಪಿ
- ವಿ ಪೊನ್ನುರಾಜ್ – ದಕ್ಷಿಣ ಕನ್ನಡ
- ರಾಕೇಶ್ ಸಿಂಗ್ – ತುಮಕೂರು
- ಡಾ. ಆರ್ ವಿಶಾಲ್ – ಧಾರವಾಡ
- ಮೊಹಮ್ಮದ್ ಮೊಹಿಸಿನ್ – ಗದಗ
- ರಂದೀಪ್ ಡಿ – ವಿಜಯಪುರ
- ಪಿ.ಹೇಮಲತ – ಉತ್ತರ ಕನ್ನಡ
- ಶಿವಯೋಗಿ ಸಿ ಕಳಸದ – ಬಾಗಲಕೋಟೆ
- ಸಲ್ಮಾ ಕೆ ಫಾಹಿಂ – ಕಲಬುರ್ಗಿ
- ಮನೀಶ್ ಮೌದ್ಗಿಲ್ – ಯಾದಗಿರಿ
- ಜಿ ಕುಮಾರ್ ನಾಯಕ್ – ರಾಯಚೂರು
- ಡಾ.ರಶ್ಮಿ ವಿ ಮಹೇಶ್ – ಕೊಪ್ಪಳ
- ಡಾ. ಎಂ ಎನ್ ಅಜಯ್ ನಾಗಭೂಷಣ್ – ಬಳ್ಳಾರಿ
- ರಿಚರ್ಡ್ ವಿನ್ಟೆಂಟ್ ಡಿಸೋಜಾ – ಬೀದರ್
- ಮೇಜರ್ ಮಣಿವಣ್ಣನ್ ಪಿ – ಹಾವೇರಿ
- ತುಳಸಿ ಮದ್ದಿನೇನಿ – ವಿಜಯಪುರ
+ There are no comments
Add yours