ಹಿರಿಯೂರು ನಗರದಲ್ಲಿ ಕುಡಿಯುವ ನೀರಿಗೆ ತೊಂದರೆ: ಮಾಜಿ ಸಚಿವ ಡಿ.ಸುಧಾಕರ್ ಅಳಿಯ ಭೇಟಿ

 

ಹಿರಿಯೂರು: ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ 1.2.3.4.5. ಈ ವಾರ್ಡ್ ಗಳಿಗೆ ವೇದಾವತಿ ನದಿ ನೀರಿಗೆ ಪೈಪ್ ಲೈನ್ ಕೊಚ್ಚಿ ಹೋಗಿರುವುದರಿಂದ ಕುಡಿಯುವ ನೀರಿಗೆ ಬಹಳ ತೋಂದರೆ ಉಂಟಾಗಿದ್ದು ಈ ಸಮಸ್ಯೆಯನ್ನು ತಿಳಿದ ಮಾಜಿ ಸಚಿವರಾದ ಡಿ. ಸುಧಾಕರ್ ಅವರ ಅಳಿಯ ನಿತೀಶ್ ಕುಮಾರ್ ರವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಟ್ಯಾಂಕರ್ ನಿಂದ ಕುಡಿಯುವ ನೀರನ್ನು ಸರಬರಾಜು ಮಾಡಿಸಿದರು . ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾಗೇಂದ್ರ ನಾಯಕ್, ನಗರಸಭೆಅಧ್ಯಕ್ಷರಾದ ಶಿವರಂಜಿನಿ , ಗಿಡ್ಡಹೋಬನಹಳ್ಳಿ ಅಶೋಕ್ ರವರು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours