ಚಿತ್ರದುರ್ಗ ಜಿಲ್ಲೆಗೆ ಐದು ಜನರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಸವಿತಾ ರಘು| ಜಿ.ಎಸ್.ಮಂಜುನಾಥ್|ಯೋಗೇಶ್ ಬಾಬು | ತಾಜ್ ಪೀರ್| ಮೆಹಬೂಬು ಪಾಷಾ

 

ಚಿತ್ರದುರ್ಗ:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು  ಕಾರ್ಯಕರ್ತರಿಗೆ ನುಡಿದಂತೆ ನಡೆಯಬೇಕು ಎಂಬ ದೃಷ್ಟಿಯಿಂದ ಈ ಬಾರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿ ಪಟ್ಟಿ ಬಿಡುಗಡೆ ಮಾಡಿದ್ದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ಐದು ನಿಗಮ‌ ಮಂಡಳಿ ಸ್ಥಾನ ದೊರಕಿದೆ.

ಹೊಳಲ್ಕೆರೆ ಟಿಕೆಟ್ ಆಕಾಂಕ್ಷಿಯಾಗಿದ್ದ  ಸವಿತಾ ರಘು ಅವರಿಗೆ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಸ್ಥಾನ ಒಲಿದಿದೆ‌.

ರಾಜ್ಯ ಕಾರ್ಮಿಕ ವಿಭಾಗದ ರಾಜ್ಯ  ಅಧ್ಯಕ್ಷ ಜಿ.ಎಸ್.ಮಂಜುನಾಥ : ಉಪಾಧ್ಯಕ್ಷ ಕಾರ್ಮಿಕ ಕಲ್ಯಾಣ ಮಂಡಳಿ

ಮೆಹಬೂಬು ಪಾಷಾ: ಕಂಠೀರವ ಸ್ಟುಡಿಯೋ ಅಧ್ಯಕ್ಷ

ತಾಜ್ ಪೀರ್ : ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

ಇದನ್ನೂ ಓದಿ:ವಿವಿಧ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ

ಡಾ.ಯೋಗೇಶ್ ಬಾಬು:ಕರ್ನಾಟಕ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ

[t4b-ticker]

You May Also Like

More From Author

+ There are no comments

Add yours