ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಚಾಲನೆ, ಗೋ ಪೂಜೆ, ಧ್ವಜ ಪೂಜೆ

 

ಚಿತ್ರದುರ್ಗ: ವಿಶ್ವ ಹಿಂದೂ ಪರಿಷದ್ ಬಜರಂಗದಳ ನೇತೃತ್ವದಲ್ಲಿ  ನಡೆಯುವ 2023ರ ಹಿಂದೂ ಮಹಾಗಣಪತಿಯ ಮಹೋತ್ಸವದ ಅಂಗವಾಗಿ ಪೆಂಡಲ್ ಪೂಜೆಯನ್ನು ಧ್ವಜ ನೆಟ್ಟು ,ಗೋ ಪೂಜೆ ಮಾಡುವ ಮುಖಾಂತರ  ಪ್ರಾರಂಭಿಸಲಾಯಿತು .ಈ   ಸಂದರ್ಭದಲ್ಲಿ,  ಪೂಜ್ಯ ಗುರುಗಳಾದ ಶ್ರೀ ಬಸವಮೂರ್ತಿ ಮಾದರ  ಚೆನ್ನಯ್ಯ ಸ್ವಾಮೀಜಿಗಳು , ಶಾಂತವೀರ ಮಹಾಸ್ವಾಮೀಜಿಗಳು , ಶ್ರೀ ಶಿವಲಿಂಗಾನಂದ ಕಬೀರನಂದ ಶ್ರೀಗಳು, ಯಾದವಾನಂದ ಮಹಾ ಸ್ವಾಮೀಜಿಗಳು, M.L.C ನವೀನ್ ಕುಮಾರ್ , ಹಿಂದೂ ಮಹಾಗಣಪತಿಯ ಗೌರವ ಅಧ್ಯಕ್ಷರಾದ  ಷಡಕ್ಷರಪ್ಪ ಕೊಂಡ್ಲಹಳ್ಳಿ , ಸಮಿತಿಯ ಅಧ್ಯಕ್ಷರು ಜಿ.ಎಂ. ಸುರೇಶ್. ಸಮಿತಿಯ ಪ್ರಧಾನ ಕಾರ್ಯದರ್ಶಿಗಳದ ಶರಣ್ ಕುಮಾರ್ , ಸಮಿತಿಯ ಮಾರ್ಗದರ್ಶಕರಾದ ಬದ್ರಿನಾಥ್,   ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ  ಪಿ ರುದ್ರೇಶ್ , ಜಿಲ್ಲಾ ಸಹ ಕಾರ್ಯದರ್ಶಿ ಕೇಶವ್  , ಬಜರಂಗದಳ ಜಿಲ್ಲಾ ಸಂಯೋಜಕರು ಸಂದೀಪ್, ದಕ್ಷಿಣ ಪ್ರಾಂತದ ಪ್ರಮುಖರು ಓಂಕಾರ್,  ಜಿಲ್ಲಾ ಮುಖಂಡರಾದ ಅಶೋಕ್ ,  ವಿಶ್ವ ಹಿಂದೂ ಪರಿಷದ್  ನಗರ ಅಧ್ಯಕ್ಷರು ಶ್ರೀನಿವಾಸ್,  ನಗರ ಸಹ ಕಾರ್ಯದರ್ಶಿ ರಂಗಸ್ವಾಮಿ    , ಗ್ರಾಮಾಂತರ  ಅಧ್ಯಕ್ಷರು  ಶಶಿಧರ್ , ಗ್ರಾಮಾಂತರ ಕಾರ್ಯದರ್ಶಿ ಶ್ರೀನಿವಾಸ್ ಡೈರಿ ,  ನಗರ ಸಂಯೋಜಕರು ರಂಗಸ್ವಾಮಿ,  ನಗರಸಭೆ ಸದಸ್ಯರು ನವೀನ್ ಚಾಲುಕ್ಯ, ಸುರೇಶ್, ಶಶಿಧರ್, ಸಮಿತಿಯ ಸದಸ್ಯರಾದ ಪ್ರಶಾಂತ್ ಅಪ್ಪಾಜಿ ಪರಿಸರ, ವಿಫಲ್ ಜೈನ್, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು …

[t4b-ticker]

You May Also Like

More From Author

+ There are no comments

Add yours