ಡಾ. ಅಂಬಿಕಾರವರಿಗೆ “ಉತ್ತಮ ಶಿಕ್ಷಕಿ ” ಎಂದು “ಅಕ್ಷರ ಸಿರಿ ” ಪ್ರಶಸ್ತಿ ಪ್ರಧಾನ

 

ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲೂಕಿನ ಡಿ.ಉಪ್ಪಾರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ. ಅಂಬಿಕಾ ಎನ್  ಇವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆ ಗುರುತಿಸಿ “ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರಗತಿಪರ ಶಿಕ್ಷಕರ ವೇದಿಕೆ” ವತಿಯಿಂದ ದಿನಾಂಕ 23-01-2023ರಂದು ನಡೆದ ಸಾವಿತ್ರಿ ಬಾಯಿ ಪುಲೆ ಜಯಂತಿಯ ಕಾರ್ಯಕ್ರಮದಲ್ಲಿ ಬಿಇಒ ಸುರೇಶ, ಜಿಲ್ಲಾಧ್ಯಕ್ಷರು ಮಾರುತೇಶ್, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಹಾಗೂ ಶಾಸಕ ಟಿ.ರಘುಮೂರ್ತಿ ರವರು ಡಾ. ಅಂಬಿಕಾರವರಿಗೆ “ಉತ್ತಮ ಶಿಕ್ಷಕಿ ” ಎಂದು “ಅಕ್ಷರ ಸಿರಿ ” ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಇತ್ತೀಚೆಗಷ್ಟೇ ನಡೆದ ಕನ್ನಡ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ರಾಜ್ಯಪಾಲ ತಾವರಚಂದ್ ಗೇಹಲೊಟ್ ರವರಿಂದ ಡಾ. ಅಂಬಿಕಾ ಎನ್ ಅವರು PhD ಪದವಿ ಸ್ವೀಕರಿಸಿದ್ದನ್ನು ಸ್ಮರಿಸಬಹುದಾಗಿದೆ.

[t4b-ticker]

You May Also Like

More From Author

+ There are no comments

Add yours