ಖಾಯಿಲೆಯಿಂದ ಬಳಲುತ್ತಿರುವವರಿಗೆ ಧರ್ಮಸ್ಥಳ ಸಂಘದ ಸಹಾಯ ಹಸ್ತ

 

ಹೊಸದುರ್ಗ: ಹಾಲು ರಾಮೇಶ್ವರ ಯೋಜನ ಕಚೇರಿ ವ್ಯಾಪ್ತಿಯ ನಗರ ವಲಯ ಮತ್ತು ಹುಣವಿನಡು ಕಾರ್ಯಕ್ಷೇತ್ರದ ದುರ್ಗಾಂಬ ದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಪಟ್ಟಣದ ನಿವಾಸಿ ಪ್ರಕಾಶ್ ಎಂಬುವರು ಪಾರ್ಕಿಂಗ್ ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ.ಅದರಂತೆಯೇ, ಹುಣವಿನಡು ಗ್ರಾಮದ ವಾಸಿ ಸಣ್ಣ ಮಲ್ಲಪ್ಪ ಎಂಬುವರು ಕಾಯಿಲೆಯಿಂದ ಬಳಲುತ್ತಿದ್ದು, ಇವರುಗಳಿಗೆ ಧರ್ಮಸ್ಥಳ (Dharamsthala) ಸಂಘದ ವತಿಯಿಂದ ವಾಟರ್ ಬೆಡ್, ವೀಲ್ ಚೇರ್ ಇನ್ನಿತರ ಪರಿಕರಗಳನ್ನು ಸಹಾಯ ಹಸ್ತವಾಗಿ ನೀಡಲಾಯಿತು.

  ಈ ವೇಳೆ ರಾಜ್ಯ ಜೈನ್ ಮಿಲನ್ ಉಪಾಧ್ಯಕ್ಷ ಅಜ್ಜಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಓಂಕಾರಪ್ಪ, ಮೇಲ್ವಿಚಾರಕರಾದ ರಮೇಶ್, ಶಿಲ್ಪ, ಸೇವಾ ಪ್ರತಿನಿಧಿ ಯಶೋಧ ಸೇರಿದಂತೆ ಸಂಘದ ಸದಸ್ಯರು ಇದ್ದರು.

[t4b-ticker]

You May Also Like

More From Author

+ There are no comments

Add yours