ಚಿತ್ರದುರ್ಗ:ನಗರದ ಬುರುಜನಹಟ್ಟಿ ನಿವಾಸಿ, ಜಿಲ್ಲಾ ಆಸ್ಪತ್ರೆಯ ನಿವೃತ್ತ ನೌಕರ ಚೌಟಿಕೆ ಕೆ.ಮೃತ್ಯುಂಜಯಪ್ಪ (೮೩) ಶನಿವಾರ ಬುರುಜನಹಟ್ಟಿಯ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಭಾನುವಾರ ಮಧ್ಯಾಹ್ನ ಸುಮಾರು ೧೨.೩೦ಕ್ಕೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಪುತ್ರ ಎಂ.ಜಯಶAಕರ್ ತಿಳಿಸಿದ್ದಾರೆ.
ಫೋಟೊ/ಕೆ.ಮೃತ್ಯುಂಜಯಪ್ಪ
[t4b-ticker]
+ There are no comments
Add yours