ಚಿತ್ರದುರ್ಗ: ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಪ್ರಬಕ ಆಕಾಂಕ್ಷಿಗಳಲ್ಲಿ ಒಬ್ಬರಾದ ಉದ್ಯಮಿ ಕೆ.ಸಿ.ವೀರೇಂದ್ರ ಪಪ್ಪಿ ಅವರು ಇಂದು ಹೊಸದುರ್ಗದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಣಕ್ಕೆ ಧುಮುಕಿದ್ದಾರೆ.
ಚಿತ್ರದುರ್ಗದ ರಾಜಕಾರಣದಲ್ಲಿ ದಿನಕ್ಕೊಂದು ಬದಲಾವಣೆ ಆಗುತ್ತಿದ್ದು ಚುನಾವಣಾ ಕಣದಿಂದ ಕೆ.ಸಿ.ವೀರೇಂದ್ರ ಅವರು ಹಿಂದೆ ಸರಿದಿದ್ದಾರೆ ಎಂಬ ಮಾತಿನ ಬೆನ್ನಲ್ಲೇ ದೆಹಲಿ ಹಂತದಲ್ಲಿ ಲಾಭಿ ಮಾಡಿ ಟಿಕೆಟ್ ಖಾತ್ರಿ ಮಾಡಿಕೊಂಡು ಕಣಕ್ಕೆ ನೇರವಾಗಿ ಇಂದಿನಿಂದ ಇಳಿದಿದ್ದಾರೆ ಎಂಬ ಮಾತು ಚಿತ್ರದುರ್ಗ ಕ್ಷೇತ್ರದಲ್ಲಿ ಕೇಳುತ್ತಿದ್ದು ಇಂದು ಹೊಸದುರ್ಗದಲ್ಲಿ ಡಿಕೆಶಿ ಜೊತೆ ಸುದೀರ್ಘ ಮಾತುಕತೆ ನಡೆಸಿ ವೇದಿಕೆ ಹಂಚಿಕೊಂಡಿದ್ದು ಎಲ್ಲಾರೂ ನಿಬ್ಬೆರಗಾಗಿದ್ದಾರೆ.
[t4b-ticker]
+ There are no comments
Add yours