ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ 22ನೇ ವಾರ್ಷಿಕ ಮಹಾಸಭೆ

 

ಭೀಮಸಮುದ್ರ : ಭೀಮಸಮುದ್ರಸಮೀಪದ ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ 2021 22ನೇ ವಾರ್ಷಿಕ ಮಹಾಸಭೆ ಹಾಗೂ ದಾಸ್ತಾನು ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಅಧ್ಯಕ್ಷತೆಯನ್ನು  ಶಾಂತ ಕುಮಾರ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಇಲ್ಲ ಎಸ್ ಉಲ್ಲಾ ಶರೀಫ್ ವ್ಯವಸ್ಥಾಪಕ ನಿರ್ದೇಶಕರು ಡಿಸಿಸಿ ಬ್ಯಾಂಕ್ ಚಿತ್ರದುರ್ಗ ರಮೇಶ್ ಕುಮಾರ್ ಜಂಟಿ ಕೃಷಿ ನಿರ್ದೇಶಕರು ಚಿತ್ರದುರ್ಗ ಚಂದ್ರಕುಮಾರ್ ಸಹಾಯಕ ಕೃಷಿ ನಿರ್ದೇಶಕರು ಪ್ರಭಾಕರ್ ಉಪ ನಿರ್ದೇಶಕರು ಕೃಷಿ ಇಲಾಖೆ ಡಿಎಂ ಲಿಂಗರಾಜ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಚಿದಂಬರ್ ಮೂರ್ತಿ ಇಸ್ಕೋ ಕಂಪನಿಯ ಮಾರಾಟ ವ್ಯವಸ್ಥಾಪಕರು ಚಿತ್ರದುರ್ಗ ಮಧು ಶ್ರೀನಿವಾಸ್ ಸಹಕಾರ ಸಂಘಗಳ ಸಹಾಯಕ ಉಪಬಂದಕರು ಚಿತ್ರದುರ್ಗ ಉಪಾಧ್ಯಕ್ಷರು ಮುಖ್ಯ ಕಾರಣ ನಿರ್ವಹಣಾ ಅಧಿಕಾರಿ ರುಗಳು ಹಾಗೂ ಸಂಘದ ಎಲ್ಲಾ ಸರ್ವ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಉಪಸಿದ್ಧರಿದ್ದರು.

[t4b-ticker]

You May Also Like

More From Author

+ There are no comments

Add yours