ಚಿತ್ರದುರ್ಗ: ತಾಲೂಕಿನ ಮಹಾದೇವನಕಟ್ಟೆ ಬಳಿ ದುರ್ಷ್ಕರ್ಮಿಯಿಂದ ಭಾಗ್ಯಮ್ಮ (46) ಎಂಬ ಮಹಿಳೆಯನ್ನು ಕೊಲೆ (murder)ಮಾಡಿದ್ದಾರೆ.
ಇದನ್ನೂ ಓದಿ: ವಿವಿಧ ನಿಗಮಗಳಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮಹದೇವನಕಟ್ಟೆಯ ವೀರಭದ್ರಪ್ಪ ಎಂಬ ವ್ಯಕ್ತಿಯ ಜಮೀನಿನಲ್ಲಿ ಶವ ಪತ್ತೆಯಾಗಿದೆ. ಕಳೆದ 2 ದಿನಗಳ ಹಿಂದೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕೊಲೆಯು ಹಳೆ ದ್ವೇಷ ವೈಷಮ್ಯ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ಎಂದು ತಿಳಿದಿದ್ದು ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದು ಸತ್ಯಾ ಸತ್ಯತೆ ತನಿಖೆ ಮೂಲಕ ಹೊರಬರಲಿದೆ.
[t4b-ticker]
+ There are no comments
Add yours