ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ.
ಜಗದೀಶ್ ಶೆಟ್ಟರ್ ಶಾಸಕರಾಗಿದ್ದ ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ ಹೆಸರು ಘೋಷಿಸಲಾಗಿದೆ.
ಹುಬ್ಬಳ್ಳಿ- ಧಾರವಾಡ- ಮಹೇಶ್ ಟೆಂಗಿನಕಾಯಿ
ಕೊಪ್ಪಳ- ಮಂಜುಳಾ ಅಮರೇಶ್
ರೋಣ- ಕಳಕಪ್ಪ ಬಂಡಿ
ಸೇಡಂ- ರಾಜಕುಮಾರ್ ಪಾಟೀಲ್
ನಾಗಠಾಣ- ಸಂಜೀವ್ ಈಹೊಳೆ
[t4b-ticker]
+ There are no comments
Add yours