ಬಿ.ನೇತ್ರಾವತಿ ಅವರಿಗೆ PHD ಪದವಿ ಪುರಸ್ಕಾರ

 

ಬೇಡ ನಾಯಕ ಸಮುದಾಯದ ಮಕ್ಕಳ ಶ್ಯೆಕ್ಷಣಿಕ ಹಿಂದುಳಿಯುವಿಕೆ ಒಂದು ಅಧ್ಯಯನ ( ಚಿತ್ರದುರ್ಗ ಜಿಲ್ಲೆಯನ್ನು ಅನುಲಾಕ್ಷಿಸಿ ) ಎಂಬ ವಿಷಯದ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯ ಮಾನವ ಶಾಸ್ತ್ರ ಅಧ್ಯಯನ ವಿಭಾಗ ಸಮಾಜಶಾಸ್ತ್ರ ವಿಷಯದಲ್ಲಿ ಡಾ. ತಾರೇಹಳ್ಳಿ   ಹನುಮಂತಪ್ಪನವರ ಮಾರ್ಗದರ್ಶನ ದಲ್ಲಿ ನೇತ್ರವತಿ. ಬಿ ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಡಿಸೇಂಬರ್ 8 ರಂದು ಹಂಪಿಯಲ್ಲಿ ನಡೆದ 31ನೇ ಘಾಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ನೇತ್ರವತಿ. ಬಿ ಇವರಿಗೆ ಈ ಪ್ರತಿಷ್ಠಿತ ಪಿ ಎಚ್ ಡಿ ಪದವಿ ಲಭಿಸಿದಕ್ಕಾಗಿ ಅವರ ಕುಟುಂಬ ವರ್ಗದವರಾದ ವಕೀಲರಾದ ಎಚ್. ಎಂ.ಎಸ್. ನಾಯಕರವರು ಮಂಜುನಾಥ್ ಪಿ ಎಸ್ ವಿಜಯಲಕ್ಷ್ಮಿ ಅನ್ನಪೂರ್ಣ ತುಕಾರಾಂ ಮತ್ತು ಎಸ್ ಎಸ್ ಕೆ ಎಸ್ ವಿದ್ಯಾಪೀಠ ಪೀಠಧಿಪತಿಗಳಾದ ಶ್ರೀ ಶ್ರೀ ಶಿವಲಿಂಗನಂದಾ ಸ್ವಾಮೀಜಿಗಳು ಮತ್ತು ಎಸ್ ಎಸ್ ಕೆ ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ ಗಿರೀಶ್ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಪ್ರಶಿಕ್ಷಣರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದರೆ

[t4b-ticker]

You May Also Like

More From Author

+ There are no comments

Add yours