ಚಿತ್ರದುರ್ಗ:ಚಿತ್ರದುರ್ಗದ ಗುಡ್ಡದರಂಗವ್ವನಹಳ್ಳಿ ಬಳಿಯಲ್ಲಿ ಲಾರಿಗೆ ಹಿಂಬದಿಯಿಂದ ಬಸ್ ಡಿಕ್ಕಿ ರಭಸಕ್ಕೆ ಬ್ರೀಡ್ಜ್ ಮೇಲಿಂದ ಕೆಳಗೆ ಉರುಳಿದ ಟ್ಯಾಂಕರ್ ಲಾರಿ. ಇದರಿಂದ ಸ್ಥಳದಲ್ಲೇ ಲಾರಿ ಚಾಲಕ ದುರ್ಮರಣ ಹೊಂದಿದ್ದಾನೆ.
ಮೃತ ಲಾರಿ ಚಾಲಕ ಮಹಮದ್ ಇಸ್ಮಾಯಿಲ್.ಮೃತ ಚಾಲಕ ಚಿತ್ರದುರ್ಗದ ವೆಂಕಟೇಶ್ವರ ಟಾಕೀಸ್ ರಸ್ತೆಯ ನಿವಾಸಿ ಎಂದು ತಿಳಿದಿದ್ದು ಬಸ್ಸಿನಲ್ಲಿದ್ದ ಸಣ್ಣಪುಟ್ಟ ಗಾಯ, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
[t4b-ticker]
+ There are no comments
Add yours