ಚಳ್ಳಕೆರೆ: ರಸ್ತೆಬದಿ ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಟ್ರಾಕ್ಟರ್ ಹರಿದ ಪರಿಣಾಮವಾಗಿ ತಲೆಗೆ ತೀರ್ವ ಪೆಟ್ಟುಬಿದಿದ್ದ ಬಾಲಕನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಮೃತಪಟ್ಟಿರುತ್ತಾನೆ.
ಇದನ್ನೂ ಓದಿ: ಜಿಯಾಲಾಜಿಸ್ಟ್ ಹುದ್ದೆಗೆ ಭರ್ತಿಗೆ ಕ್ರಮ ವಹಿಸಿ:ಬಿ.ಜಿ.ಗೋವಿಂದಪ್ಪ
ಸೂಜಿಮಲ್ಲೇಶ್ವರನಗರ ನಿವಾಸಿ ಬ್ರಹ್ಮಚಾರ್ರವರ ಪುತ್ರ ರಮೇಶ್ಆಚಾರ್(೭) ಬುಧವಾರ ಸಂಜೆ ರಸ್ತೆಬದಿ ಆಟವಾಡುವ ಸಂದರ್ಭದಲ್ಲಿ ಟ್ರಾಕ್ಟರ್ ಚಾಲಕ ಬಾಲಕನ್ನು ನೋಡದೆ ಹಿಂಬದಿಗೆ ಚಲಿಸಿದಾಗ ಬಾಲಕನ ತಲೆಯ ಮೇಲೆ ಟಯರ್ ಹರಿದುಹೋಗಿದೆ. ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದು, ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ. ಅಪಘಾತವೆಸಗಿದ ಚಾಲಕ ಟ್ರಾಕ್ಟರ್ ಸ್ಥಳದಲ್ಲೇ ಬಿಟ್ಟು ನಾಪತ್ತೆಯಾಗಿರುತ್ತಾನೆ.
[t4b-ticker]
+ There are no comments
Add yours