ಇಸ್ಕಾನ್ ಸಂಸ್ಥೆ ವತಿಯಿಂದ ವಿಜೃಂಭಣೆಯಿಂದ ಆಚರಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ರಿಂದ ಚಾಲನೆ
ಮೊಳಕಾಲ್ಮುರು ಸುದ್ದಿ
ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಚಾಲನೆ ನೀಡಿದರು ಕಾರ್ಯಕ್ರಮವನ್ನು ಅತ್ಯಂತ ಭಕ್ತಿ ಬಾವದಿಂದ ಆಚರಿಸಲಾಯಿತು
ಹರೇ ಕೃಷ್ಣ ಇಸ್ಕಾನ್ ರಾಂಪುರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು ಬೆಳಿಗ್ಗೆ 10:00ಯಿಂದ ಸಂಕೀರ್ತನೆ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿಸಲಾಯಿತು ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಶಾಲಾ ಮಕ್ಕಳಿಂದ ಹಾಗೂ ಚಿಕ್ಕ ಮಕ್ಕಳಿಂದ ವೇಷಭೂಷಣ ನೃತ್ಯ ಮತ್ತು ಇಸ್ಕಾನ್ ವತಿಯಿಂದ ಆಧ್ಯಾತ್ಮಿಕ ಸ್ಪರ್ಧೆಯಲ್ಲಿ ಭಗವದ್ಗೀತೆ ಶ್ಲೋಕ ಪಠಣ ರಂಗೋಲಿ ಸ್ಪರ್ಧೆ ಭಗವದ್ಗೀತೆ ರಾಮಾಯಣ ಮಹಾಭಾರತದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ವಿವಿಧ ಶಾಲಾ ಕಾಲೇಜುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು ಇದರಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನವನ್ನು ವಿತರಣೆ ಮಾಡಲಾಗಿರುತ್ತದೆ ನಂತರದಲ್ಲಿ 7:00 ಗಂಟೆಗೆ ರಾಧಾಕೃಷ್ಣ ಚಂದ್ರರಿಗೆ ಶೋಡೂಪಚಾರ ವಿದಿವಿಧಾನಗ ಳೊಂದಿಗೆ ಮಹಾಭಿಷೇಕ ಕಾರ್ಯಕ್ರಮ ಹಾಗೂ ಇಸ್ಕಾನ್ ಸಂಸ್ಥೆ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .
ಓದಿ:ಕೋಟೆನಾಡಿನಲ್ಲಿ ಜೀ ಕನ್ನಡ ವಾಹಿನಿಯ ಜೀ ಗಣೇಶೋತ್ಸವ
ಕಾರ್ಯಕ್ರಮದಲ್ಲಿ ಸುಮುಖ ಹರಿ ಪ್ರಭುಜಿ . ಪ್ರಚಾರಕರು ಬಳ್ಳಾರಿ ಸೇವಾ ಪರಿಯಣ ಗೋವಿಂದ ಪ್ರಭುಜಿ. ಪ್ರಚಾರಕರು ಚಿತ್ರದುರ್ಗ ಚಂದ್ರಮುಖ ನಾರಾಯಣ ದಾಸ್.ಇಸ್ಕಾನ್ ರಾಂಪುರ.ರಂಗಮಯಾ ದಾಸ್ ಪ್ರಭುಜಿ
ಬಳ್ಳಾರಿ ಇಸ್ಕಾನ್. ಮತ್ತು ಇಸ್ಕಾನ್ ರಾಂಪುರ ಮತ್ತು ಬಳ್ಳಾರಿ ಭಕ್ತಾದಿಗಮತ್ತು ಇಸ್ಕಾನ್ ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು ಸುಮಾರು 2000 ಜನ ಪ್ರಸಾದವನ್ನು ಸ್ವೀಕರಿಸಿದ್ದಾರೆಳು ಮೊಳಕಾಲ್ಮೂರು ಭಕ್ತರು ಉಪಸ್ಥಿತರಿದ್ದರು
[t4b-ticker]
+ There are no comments
Add yours