ಹೊಸದುರ್ಗ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಜಮೀನೊಂದರಲ್ಕಿ ಸಿಡಿಲು ಬಡಿದು 9 ಕುರಿಗಳು ಸಾವನ್ನಪ್ಪಿರುವ ಘಟನೆನಡೆದಿದೆ…
ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ತಿಪ್ಪೆನಹಳ್ಳಿ ಗ್ರಾಮದ ಗಿರಿಯಪ್ಪ ಎಂಬುವವಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ…
ಇನ್ನೂ ಜಮೀನೊಂದರಲ್ಕಿ ಕುರಿಗಳನ್ನು ಮೇಹಿಸುವ ಸಂದರ್ಭದಲ್ಲಿ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಕುರಿಗಳು ಮರದ ಕೆಳಗೆ ನಿಂತಿದ್ದ ಸಂದರ್ಭದಲ್ಲಿ ಕುರಿಗಳಿಗೆ ಸಿಡಿಲು ಬಡಿದ ಪರಿಣಾಮ 9 ಕುರಿಗಳು ಸ್ಥಳದಲ್ಲೇ ಸಾವನ್ನಪಿವೆ….
[t4b-ticker]
+ There are no comments
Add yours