ಹೀರೆಹಳ್ಳಿ ಬಳಿ ಎತ್ತಿನ ಬಂಡಿಗೆ ಲಾರಿ ಡಿಕ್ಕಿ: ಸ್ಥಳದಲ್ಲೇ ರೈತ ಸಾವು

 

ಹೀರೆಹಳ್ಳಿ ಬಳಿ ಎತ್ತಿನ ಬಂಡಿಗೆ ಲಾರಿ ಡಕ್ಕಿ: ಸ್ಥಳದಲ್ಲೇ ರೈತ ಸಾವು
ಹೀರೆಹಳ್ಳಿ ಬಳಿ ಎತ್ತಿನಗಾಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒರ್ವ ರೈತ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೀರೆಹಳ್ಳಿ ಗ್ರಾಮದಲ್ಲಿ ನಡೆದಿದೆ…ಇನ್ನೂ ಮೃತ ರೈತನನ್ಬು ಹೀರೆಹಳ್ಳಿ ಗ್ರಾಮದ 40 ವರ್ಷದ ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದೆ…

ಇನ್ನೂ ಹೀರೆಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆಯಲ್ಲಿ ಎತ್ತಿನ ಬಂಡಿಯಲ್ಕಿ ರೈತರಿಬ್ಬರು ಹೋಗುತ್ತಿರುವಾಗ ಎತ್ತಿನ ಬಂಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿ ಸಂಪೂರ್ಣ ಖಗಂ ಗೊಂಡಿದ್ದು ಬಂಡಿಯಲ್ಕಿದ್ದ ಒರ್ವ ರೈತ ಸ್ಥಳದಲ್ಕೆ ಸಾವನ್ನಪ್ಪಿದ್ದಾನೆ..ಇನ್ನೋರ್ವ ಗಂಬೀರ ಗಾಯಗೊಂಡು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ…ಇನ್ನೂ ಈ ಘಟನೆಯಲ್ಲಿ ಎರಡು ಎತ್ತುಗಳಿಗೂ ಗಾಯಗಳಾಗಿವೆ…ಇನ್ನೂ ಈ ಘಟನೆ ತಳಕು ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…..

[t4b-ticker]

You May Also Like

More From Author

+ There are no comments

Add yours