ಸಿಎಂ ಬದಲಾವಣೆ ಇಲ್ಲ, ಸಚಿವ ಸಂಪುಟ ವಿಸ್ತರಣೆ ಸಕ್ಸಸ್: ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು

 

ಬೆಂಗಳೂರು: ರಾಜ್ಯ ರಾಜಕಾರಣದ ವಿದ್ಯಮಾನಗಳ ಬಗ್ಗೆ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಮಾತನಾಡಿ 2 ರಿಂದ3  ದಿನದಲ್ಲಿ  ಸಂಪುಟ ವಿಸ್ತರಣೆ ಆಗಲಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಚಿತ್ರದುರ್ಗ ಜೆಡಿಎಸ್ ವಿಧಾನಸಭೆ ಟಿಕೆಟ್ ಪಡೆಯಲು ಆ ಇಬ್ಬರು ನಾಯಕರು ಕಸರತ್ತು.ಯಾರಿಗೆ ಟಿಕೆಟ್ ಎಂಬುದು ನಿಗೂಢ?

ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅಂತಹ ಯಾವ ನಿರ್ಧಾರ ಇಲ್ಲ ಬೊಮ್ಮಾಯಿ ಅವರು ಸಿಎಂ‌ ಆಗಿ ಮುಂದುವರೆಯಲಿದ್ದಾರೆ. ಸಂಪುಟ ವಿಸ್ತರಣೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಎಲ್ಲಾವನ್ನು ಒತ್ತು ತಂದಿದ್ದು ಅವರು ಇಲ್ಲಿಯಾದರೂ ನಿರ್ಧಾರ ಮಾಡಬಹುದು ಅಥವಾ ದೆಹಲಿಗೆ ತೆರಳಿ ಪ್ರಧಾನಿ ಮೋದಿ ಅವರ ಜೊತೆ ಚರ್ಚೆ ನಡೆಸಿ‌ ಸಂಪುಟ ವಿಸ್ತರಣೆ ಮಾಡೇ ಮಾಡುತ್ತಾರೆ ಅದರಲ್ಲಿ‌ ಸಂದೇಹವಿಲ್ಲ  ಎಂದು ಮಾಧ್ಯಮದವರಿಗೆ ತಿಳಿಸಿದರು.

[t4b-ticker]

You May Also Like

More From Author

+ There are no comments

Add yours