ಸಮಾಜ ಕಲ್ಯಾಣ ಇಲಾಖೆಯ ನಡೆ ಸ್ವಚ್ಛತೆಯ ಕಡೆ: ಓ.ಪರಮೇಶ್ವರಪ್ಪ

 

ಚಿತ್ರದುರ್ಗ:ನಗರದ  ಸಮಾಜ ಕಲ್ಯಾಣ ಇಲಾಖೆ ಧವಳಗಿರಿ ಬಡಾವಣೆಯಲ್ಲಿ ಇರುವ ಸರ್ಕಾರಿ ಕಲಾ ಕಾಲೇಜು ವಸತಿ ನಿಲಯದಲ್ಲಿ ಇಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಉಪನಿರ್ದೇಶಕ ಓ.ಪರಮೇಶ್ವಪ್ಪ ಮತ್ತು ನಿಲಯ ಪಾಲಕರ , ವಿದ್ಯಾರ್ಥಿಗಳೊಂದಿಗೆ ಶ್ರಮದಾನ ಮಾಡಲಾಯಿತು.

ಬಿ. ವಿದ್ಯಾರ್ಥಿ ನಿಲಯಲ್ಲಿ   ಶೌಚಾಲಯ ಸ್ವಚ್ಛತೆ ಸ್ನಾನಗೃಹಗಳ ಎಲ್ಲ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಲಾಯಿತು ನಿಲಯಪಾಲಕರಾದ ಹನಮಂತಪ್ಪ ಪೂಜಾರ್ ಪ್ರಕಾಶ್ ಸೀನಿಯರ್ ವಾರ್ಡನ್ ಎಲ್ಲಾ ಅಡುಗೆ ಸಿಬ್ಬಂದಿಗಳು ವಿದ್ಯಾರ್ಥಿಗಳೊಂದಿಗೆ ಶ್ರಮದಾನ ಮಾಡಲಾಯಿತು.

ಓ.ಪರಮೇಶ್ವರಪ್ಪ ಮಾತನಾಡಿ  ಸಮಾಜ ಕಲ್ಯಾಣ ಇಲಾಖೆಯ ನಡೆ ಸ್ವಚ್ಛತೆಯ ಕಡೆ ಎಂಬ ಉದ್ದೇಶವನ್ನು ಇಟ್ಟುಕೊಂಡು ಮೂರನೇ ಭಾನುವಾರ ಎಲ್ಲಾ ವಸತಿ ನಿಲಯಗಳಲ್ಲಿ ನಿಲಯ ಪಾಲಕರ ಮೇಲ್ವಿಚಾರಣೆಯೊಂದಿಗೆ ನಿರಂತರವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಸತಿ ನಿಲಯ ಸ್ವಚ್ಛ ಮಾಡುತ್ತಿರುವುದ ಗಮನಾರ್ಹವಾದ ವಿಷಯವಾಗಿದೆ ಇದಕ್ಕೆ ಪೂರಕವಾಗಿ ಎಲ್ಲ ನಿಲಯ ಪಾಲಕರು ತಮ್ಮ ಮನೋಧೋರಣೆಯನ್ನು ವಸತಿ ನಿಲಯವನ್ನು ಅತ್ಯಂತ ಸ್ವಚ್ಛವಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಎಲ್ಲ ವಿದ್ಯಾರ್ಥಿಗಳ ಸಹಕಾರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಇಲಾಖೆಯ ಹೆಸರನ್ನು ಉತ್ತುಂಗಕ್ಕೆ ಏರಿಸಲು ಶ್ರಮಿಸುತ್ತಿರುವವರು ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours