ಜಿ.ಹೆಚ್.ತಿಪ್ಪಾರೆಡ್ಡಿ, ಶಾಸಕರು, ಚಿತ್ರದುರ್ಗ ರವರ ದಿ.5/6/21 ರ ಕಾರ್ಯಕ್ರಮ..
————————-
1) ಬೆಳಿಗ್ಗೆ 9.30ಕ್ಕೆ ಸರಸ್ವತಿ ಪುರಂ 2ನೇ ಕ್ರಾಸ್ (ಮಾಜಿ ನಗರಸಭಾ ಸದಸ್ಯರಾದ ಶ್ರೀಮತಿ.ರುದ್ರಾಣಿ ಗಂಗಾಧರ್ ರವರ ಮನೆಯ ಬಳಿ) ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ…….
2) ಬೆಳಿಗ್ಗೆ 10 ಗಂಟೆಗೆ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪಂಚಾಚಾರ್ಯ ಕಲ್ಯಾಣ ಮಂಟಪದ ಬಳಿ ಸಸಿ ನೆಡುವ ಕಾರ್ಯಕ್ರಮ..
3) ಬೆಳಿಗ್ಗೆ 11 ಗಂಟೆಗೆ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಡಿ.ಸಿ ಸರ್ಕಲ್ ಬಳಿಯ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ…
4) ಬೆಳಿಗ್ಗೆ 11.15ಕ್ಕೆ ಡಿ.ಎಸ್. ಹಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ……
[t4b-ticker]
+ There are no comments
Add yours