ವಿಧಾನ ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಸಿದ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ

 

ತುಮಕೂರು:ವಿಧಾನಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಮೊದಲ ನಾಮಪತ್ರ ಸಲ್ಲಿಕೆ ಆಗಿದೆ.

ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರರಿಂದ ನಾಮಪತ್ರವನ್ನು ಚುನಾವಣಾಧಿಕಾರಿ ವೈಎಸ್ ಪಾಟೀಲ್ ಗೆ ಉಮೇದುವಾರಿಕೆ ಸಲ್ಲಿಕೆ ಮಾಡಲಾಯಿತು.

ಇಂದು ಕಾಂಗ್ರೆಸ್ ಪಕ್ಷದ  ಬಿ-ಫಾರಂ ಇಲ್ಲದೆ ದಿನ ಚನ್ನಾಗಿದೆ ಎಂದು ಕುಟುಂಬ ಸಮೇತವಾಗಿ ಬಂದು ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರೋ ರಾಜೇಂದ್ರ ಟಿಕೆಟ್ ನನಗೆ ನೀಡುತ್ತಾರೆ ಎಂಬ ದೃಢ ನಂಬಿಕೆಯಿದೆ.

ಬಿ-ಫಾರಂ ಪಡೆದ ಬಳಿಕ ಪಕ್ಷದ ಅಭ್ಯರ್ಥಿಯಾಗಿ ಅಧೀಕೃತ ನಾಮಪತ್ರ ಸಲ್ಲಿಸಲಿರೋ ರಾಜೇಂದ್ರ  ಎಂದು ತಿಳಿದಿದ್ದು11.30 ಕ್ಕೆ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.

[t4b-ticker]

You May Also Like

More From Author

+ There are no comments

Add yours