ತುಮಕೂರು:ವಿಧಾನಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಮೊದಲ ನಾಮಪತ್ರ ಸಲ್ಲಿಕೆ ಆಗಿದೆ.
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರರಿಂದ ನಾಮಪತ್ರವನ್ನು ಚುನಾವಣಾಧಿಕಾರಿ ವೈಎಸ್ ಪಾಟೀಲ್ ಗೆ ಉಮೇದುವಾರಿಕೆ ಸಲ್ಲಿಕೆ ಮಾಡಲಾಯಿತು.
ಇಂದು ಕಾಂಗ್ರೆಸ್ ಪಕ್ಷದ ಬಿ-ಫಾರಂ ಇಲ್ಲದೆ ದಿನ ಚನ್ನಾಗಿದೆ ಎಂದು ಕುಟುಂಬ ಸಮೇತವಾಗಿ ಬಂದು ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರೋ ರಾಜೇಂದ್ರ ಟಿಕೆಟ್ ನನಗೆ ನೀಡುತ್ತಾರೆ ಎಂಬ ದೃಢ ನಂಬಿಕೆಯಿದೆ.
ಬಿ-ಫಾರಂ ಪಡೆದ ಬಳಿಕ ಪಕ್ಷದ ಅಭ್ಯರ್ಥಿಯಾಗಿ ಅಧೀಕೃತ ನಾಮಪತ್ರ ಸಲ್ಲಿಸಲಿರೋ ರಾಜೇಂದ್ರ ಎಂದು ತಿಳಿದಿದ್ದು11.30 ಕ್ಕೆ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.
[t4b-ticker]
+ There are no comments
Add yours