ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡುವೆಯೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನಗಳ ಲೆಕ್ಕಾಚಾರವನ್ನು ತನ್ನದೇ ಆದ ರೀತಿಯಲ್ಲಿ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ. ಇದರ ಮುಖ್ಯಮಂತ್ರಿ ರೇಸ್ ಲ್ಲಿ ಮುರುಗೇಶ್ ನಿರಾಣಿ, ಪಹ್ಲಾದ್ ಜೋಷಿ, ವಿಶ್ವೇಶ್ವರ ಹೆಗ್ಡ ಕಾಗೇರಿ, ಸಿ.ಟಿ.ರವಿ ಹೆಸರು ಕೇಳಿ ಬರುತ್ತಿವೆ. ಆದರೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಮಾತ್ರ ನಾಯಕ ಸಮುದಾಯದ ಶ್ರೀರಾಮುಲು ಪಕ್ಕ ಅಂತ ಹೇಳುತ್ತಿದ್ದಾತೆ. ಎಸ್ ಸಿ ಸಮುದಾಯದಿಂದ ಅರವಿಂದ್ ಲಿಂಬಾವಳಿ ಹೆಸರು ಹೆಚ್ಚು ಕಡಿಮೆ ಪಕ್ಕ ಅಂತ ಹೇಳುತ್ತಿದ್ದಾರೆ. ಎರಡನೇ ಸೂತ್ರದಲ್ಲಿ ಹಿಂದುಳಿದ ವರ್ಗದಿಂದ ಈಶ್ವರಪ್ಪ ಮತ್ತು ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಎರಡನೇ ಹಂತದಲ್ಲಿ ಡಿಸಿಎಂ ಮಾಡುವ ಸಾಧ್ಯತೆ ಇದೆ. ಆದರೆ ಎಲ್ಲಾ ಲೆಕ್ಕಚಾರ ಊಹಾಪೋಹಗಳಿಗೆ 26 ರಂದು ತೆರೆಬೀಳಲಿದೆ ಅಲ್ಲಿಯವರೆಗೂ ಎಲ್ಲಾರೂ ಕಾದು ನೋಡಬೇಕಾಗಿದೆ.
[t4b-ticker]
+ There are no comments
Add yours