ಯಡಿಯೂರಪ್ಪ ರಾಜೀನಾಮೆಯಿಂದ ಬೇಸರವಾಗಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

 

ಚಿತ್ರದುರ್ಗ: ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು  ಗೆಲ್ಲಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಿರುವುದು ನನಗೂ ತುಂಬಾ ಬೇಸರವಾಗಿದೆ.      ಬಿಜೆಪಿ  ಪಕ್ಷ ಬಲಿಷ್ಠ ಇಲ್ಲದ ಸಂದರ್ಭದಲ್ಲಿ  ಕಷ್ಟಪಟ್ಟು ಪಕ್ಷ ಕಟ್ಟಿದ್ದರು. ಇವರ  ರಾಜೀನಾಮೆ  ನನಗೂ ಸಹ ಬೇಸರವಾಗಿದೆ.  ನನ್ನ ಸೇರಿ ರಾಜ್ಯದಲ್ಲಿ ಯುವಕರಂತೆ  ರಾಜ್ಯದಲ್ಲಿ ಸುಂಟರಗಾಳಿಯಂತೆ ಸುತ್ತಿ ಪಕ್ಷ ಹೆಚ್ಚು ಸ್ಥಾನ ಗೆಲ್ಲಿಸಿದರು ಎಂದು ನೆನೆಪಿಸಿಕೊಂಡರು.

[t4b-ticker]

You May Also Like

More From Author

+ There are no comments

Add yours