ಚಳ್ಳಕೆರೆ ನಗರದ ಮೊಬೈಲ್ ಅಂಗಡಿ ಮಾಲೀಕರು ಹಾಗು ರಿಪೇರಿದಾರ ಸಂಘವು ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ರವರಿಗೆ ಮನವಿ ಅರ್ಪಿಸಿದರು.
ಜನ ಸಾಮಾನ್ಯರಿಗೆ ಸರ್ಕಾರದ ಸೌಲತ್ತು ಪಡೆಯಲು ಆನ್ ಲೈನ್ ನಲ್ಲಿ ಮೊಬೆಲ್ ಬಳಕೆ ಅವಶ್ಯಕತೆ ಬಹಳಷ್ಟು ಇದೆ ಲಾಕ್ ಡೌನ ನಿಂದ ವಿಧ್ಯಾರ್ಥಿಗಳಿಗೆ ಮನೆಯಲ್ಲೇ ಆನ್ವಲೈನ್ ಪಾಠ ಪ್ರವಚನ ಪಡೆಯಲು ಸ್ಮಾರ್ಟ ಫೋನ್ ಅವಶ್ಯಕತೆ ಇದೆ ಮೊಬೈಲ್ ರಿಪೇರಿ ಮಾಡಿಸುವುದು ಹಾಗೂ ಹೊಸ ಮೊಬೈಲ್ ಪಡೆಯುವ ನಾಗರೀಕರಿಗೆ ಅನಾನುಕೂಲ ವಾಗಿರಿವುದರಿಂದ ಮೊಬೈಲ್ ಶಾಪ್ ಗಳನ್ನು ಅಗತ್ಯ ವಸ್ಥುಗಳ ಪಟ್ಟಿಯಲ್ಲಿ ಸೇರಿಸಿ ವ್ಯಾಪಾರ ಹಾಗು ರಿಪೇರಿ ಸೇವೆಗೆ ಅನುಕೂಲ ಮಾಡಲು ಮನವಿ ಮಾಡುವಂತೆ ನಗರದ 40ಕ್ಕೂ ಹೆಚ್ಚು ಮೊಬೈಲ್ ಅಂಗಡಿಯವರು ಮನವಿ ಪತ್ರ ನೀಡಿ ವತ್ತಾಯಿಸಿದರು .
ಶಾಸಕಟಿ.ರಘುಮೂರ್ತಿರವರು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಫೋನ್ ಕರೆ ಮಾಡಿ ಈ ಬಗ್ಗೆ ಚರ್ಚಿಸಿದರು. ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ರವಿಕುಮಾರ್ ಮೊದಲಾದವರು ಇದ್ದರು.
[t4b-ticker]
+ There are no comments
Add yours