ಯುವಕನೊಬ್ಬ ಮದುವೆಯಾಗಿಲ್ಲವೆಂದು ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣು: ಗೊರ್ಲತ್ತು ಗ್ರಾಮದಲ್ಲಿ ಘಟನೆ.
ಯುವಕನೊಬ್ಬ ತನಗೆ ಮದುವೆಯಾಗಿಲ್ಲವೆಂದು ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಗಿರುವ ಘಟನೆ ಚಳ್ಳಕೆರೆ ತಾಲೂಕಿನ ಗೊರ್ಲತ್ತು ಗ್ರಾಮದಲ್ಲಿ ನಡೆದಿದೆ…. ಮೃತ ಯುವಕನನ್ನು 28 ವರ್ಷದ ಮಂಜುನಾಥ ಎಂದು ಗುರುತಿಸಲಾಗಿದೆ…
ಇನ್ನೂ ಯುವಕ ನನಗೆ ಮದುವೆಯಾಗಲು ಯಾವೂದೇ ಹೆಣ್ಣು ಹೊಂದಣಿಯಾಗುತ್ತಿಲ್ಲ ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ಗ್ರಾಮದ ಸಮೀಪವಿರುವ ಕಾಳಮ್ನ ದೇವಸ್ಥಾನದ ಬಳಿಯಿರುವ ಸೀಮೆಜಾಲಿ ಮರ ಕೊಂಬೆಗೆ ಪ್ಲಾಸ್ಟಿಕ್ ವೈರ್ ಹಗ್ಗದಿಂದ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ…ಇನ್ನೂ ಈ ಸಂಬಂಧ ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
[t4b-ticker]
+ There are no comments
Add yours