ಫಿಲ್ಡ್ ಗೆ ಇಳಿದು ಮಾಸ್ಕ್ ಜಾಗೃತಿ ಜಾಥ ನಡೆಸಿದ ತಹಶೀಲ್ದರ್ ಎನ್.ರಘುಮೂರ್ತಿ.

 

ನಾಯಕನಹಟ್ಟಿ: ದೇಶದಲ್ಲಿ  ಕೋವಿಡ್ ಮಹಾಮಾರಿಯ ಮೂರನೇ ಅಲೆಯ ಮುನ್ಸೂಚನೆಯಲ್ಲಿ  ಕೋವಿಡ್ ಪ್ರಕರಣಗಳು ಕಡಿಮೆ ಆಗಿರುವ ಪರಿಣಾಮ ಸಾರ್ವಜನಿಕರು ಮೂರನೇ ಅಲೆಯನ್ನು ಮರೆತು ಮಾಸ್ಕ್ ಹಾಕದ ರಸ್ತೆಯಲ್ಲಿ  ಮತ್ತು ಸಾರ್ವಜನಕ ಪ್ರದೇಶದಲ್ಲಿ ಓಡಾಡುತ್ತಿದ್ದರು. ಇಂತವರಿಗೆ ಇಂದು ಸ್ವತಃ ಫಿಲ್ಡ್ ಇಳಿದಿದ್ದ ತಹಶೀಲ್ದರ್ ಎನ್.ರಘುಮೂರ್ತಿ ಸಾರ್ವಜನಿಕರಿಗೆ ಕೋವಿಡ್ ಇನ್ನು ಸಂಪೂರ್ಣ ಹೋಗಿಲ್ಲ. ದಯಮಾಡಿ ಎಲ್ಲಾರೂ ಮಾಸ್ಕ್ ಹಾಕಿಕೊಳ್ಳಿ ಎಂದು ತಿಳಿ ಹೇಳಿದರು.

ಮಾಸ್ಕ್ ಜಾಗೃತಿ ಜಾಥ್ ದಲ್ಲಿ   ನಾಯಕನಹಟ್ಟಿ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎನ್ ಟಿ ಕೋಡಿ ಭೀಮರಾಯ, ಸಬ್ಇನ್ಸ್ಪೆಕ್ಟರ್ ಮಹೇಶ್ ಲಕ್ಷ್ಮಣ ಹೊಸಪೇಟೆ ಪಟ್ಟಣ ಪಂಚಾಯತಿ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours