ಪತ್ರಕರ್ತರಿಗೆ ಮತ್ತು ಪ್ರವಾಸಿ ಮಂದಿರ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ

 

ಚಳ್ಳಕೆರೆ:  ಕೋವಿಡ್19 ಅನ್ನು ಮಹಾಮಾರಿ ವೈರಸ್ ಇರುವ ಹಿನ್ನೆಲೆಯಲ್ಲಿ ಇಂದು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ನಗರದ ಪತ್ರಕರ್ತರಿಗೆ ಹಾಗೂ ಪ್ರವಾಸಿ ಮಂದಿರ ಸಿಬ್ಬಂದಿ ವರ್ಗದವರಿಗೂ ಸಹ ಅಕ್ಕಿ ಪ್ಯಾಕೆಟ್ ಕಿಟ್ ನ್ನು  ವಿತರಿಸಲಾಯಿತು ಈ ಸಂದರ್ಭದಲ್ಲಿ ಶ್ರೀರಾಮುಲು ರವರ ಆಪ್ತ ಸಹಾಯಕರಾದ ಪಾಪೇಶ್ ನಾಯಕರವರು ಹಾಗೂ ನಗರಸಭಾ ಸದ್ಯಸರಾದ ವೆಂಕಟೇಶ್ ಹಾಗೂ ಬಿಜೆಪಿ ಮುಖಂಡರಾದ ಮಂಜಣ್ಣ(ಬೇಕಿರಿ) ಹಾಗೂ ಚಿನ್ನು ಹಾಗೂ ಬದ್ರಿನಾಥ್ ಮತ್ತು ಮಂಜುನಾಥ್ ಇನ್ನು ಹಲವಾರು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours