ತುಮಕೂರು: ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಅರ್.ರಾಜೇಂದ್ರ, ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ, ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಅಭ್ಯರ್ಥಿಯಾಗಿದ್ದು ಜಿದ್ದಾಜಿದ್ದಿಯಲ್ಲಿ ಚುನಾವಣೆ ನಡೆದಿತ್ತು.ಆದರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಗೌಡರ ವಿರುದ್ದ ತೊಡೆ ತಟ್ಟಿದ್ದಾರೆ. ರಾಜಣ್ಣ ಮಗನನ್ನು ಸೋಲಿಸಲು ದೇವೇಗೌಡರು ನನ್ನನ್ನು ಸೋಲಿಸಿದವರನ್ನು ಸೋಲಿಸಿ ಎಂದು ರಾಜಣ್ಣಗೆ ಟಕ್ಕರ್ ನೀಡಿದ್ದರು. ಆದರೆ ತುಮಕೂರು ಭಾಗದಲ್ಲಿ ನಾನು ಪ್ರಭಾವಿ ಗೌಡರ ಆಟ ನಡೆಯಲ್ಲ ಎಂದು ರಾಜಣ್ಣ ತನ್ನ ಮಗನನ್ನು ಗೆಲ್ಲಿಸಿಕೊಂಡು ಗೌಡರ ಕುಟುಂಬಕ್ಕೆ ಸೆಡ್ಡು ಹೊಡೆದಿದ್ದಾರೆ.
[t4b-ticker]
+ There are no comments
Add yours