ಗೋನೂರು ಗ್ರಾಮದಲ್ಲಿ ಇಸ್ಪಿಟ್ ಅಡ್ಡೆಯ ಮೇಲೆ ಚಿತ್ರದುರ್ಗ ಗ್ರಾಮಾಂತರ. ಠಾಣೆಯ ಪೋಲಿಸರು ದಾಳಿ ನಡೆಸಿ ಇಸ್ಸಿಟ್ ಜೂಜಾಟದಲ್ಕ ತೊಡಗಿದ್ದ ಆರು ಜನರನ್ನು ಬಂಧಿಸಿ 26180 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ…
ಇನ್ನೂ ಗೋನೂರು ಗ್ರಾಮದ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಹಿಂಬಾಗದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಇಸ್ಸಿಟ್ ಜೂಜಾಟದಲ್ಕಿ ತೋಡಗಿದ್ದ ಆರು ಜನರನ್ನು ಬಂಧಿಸಿ ಬಂಧಿತರಿಂದ 26180 ರೂ ನಗದು 52 ಇಸ್ಪಿಟ್ ಎಲೆ ವಶಪಡಿಸಿಕೊಂಡಿದ್ದಾರೆ….ಇನ್ನೂ ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ
[t4b-ticker]
+ There are no comments
Add yours