ಕೋವಿಡ್ ಸ್ಪೋಟವಾದ ಸ್ಥಳಕ್ಕೆ ನಾಳೆ ಸಿಎಂ ಆಗಮನ.

 

ಧಾರವಾಡ: ಕೋವಿಡ್ ಸ್ಪೋಟವಾದ ಸ್ಥಳಕ್ಕೆ ನಾಳೆ ಸಿಎಂ ಆಗಮನ

ನಾಳೆ ಹುಬ್ಬಳ್ಳಿ ಧಾರವಾಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ

ಹುಬ್ಬಳ್ಳಿ ಮತ್ತು ಧಾರವಾಡದ ಎರಡು ಮದುವೆ ಸಮಾರಂಭಕ್ಕೆ ಸಿಎಂ ಆಗಮನ

ಹುಬ್ಬಳ್ಳಿಯ ಜಿಲ್ಲಾ ಸಂಚಾಲಕರ ಮದುವೆ ನಂತರ ಕೋವಿಡ್ ಸ್ಪೋಟವಾದ ಸತ್ತೂರಿನಲ್ಲಿರುವ ಮದುವೆಗೆ ಭೇಟಿ

ಎಸ್ ಡಿ ಎಂ ಆವರಣದಲ್ಲಿರುವ ವೀರೇಂದ್ರ ಹೆಗ್ಗಡೆ ಕಲಾ ಭವನದ ಮದುವೆ ಸಮಾರಂಭಕ್ಕೆ ಭೇಟಿ ನೀಡಲಿರುವ ಸಿಎಂ

ಈ ಹಿಂದೆ ನ.17 ರಂದು ಇದೆ ಕಲಾ ಭವನದಲ್ಲಿ ಸ್ಪೋಟವಾಗಿದ್ದ ಕೋವಿಡ್

ವಿದ್ಯಾರ್ಥಿಗಳು ಆಯೋಜಿಸಿದ್ದ ಗೆಟ್ ಟು ಗೆದರ್ ಪಾರ್ಟಿ ನಡೆದದ್ದು ಇದೆ ಹಾಲ್ ನಲ್ಲಿ

ಇದೀಗ ನಾಳೆ ಅದೇ ಹಾಲ್ ಗೆ ಮದುವೆಗೆ ಆಗಮಿಸಿರುವ ಸಿಎಂ ಬೊಮ್ಮಾಯಿ

ಈಗಾಗಲೇ ಎಸ್ ಡಿ ಎಂ ಸುತ್ತ 500 ಮೀಟರ್ ಸೀಲ್ ಡೌನ್ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ

[t4b-ticker]

You May Also Like

More From Author

+ There are no comments

Add yours