ನಾಯಕನಹಟ್ಟಿ : ಇಲ್ಲಿನ ಕೆನರಾ ಬ್ಯಾಂಕ್ ನಲ್ಲಿ ನಾಳೆ ಬುಧವಾರ ನಡೆಯುವ ಗೋಲ್ಡ್ ಹರಾಜು ಪ್ರಕ್ರೀಯೆಯನ್ನು 3 ತಿಂಗಳು ಮುಂದೂಡುವಂತೆ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿ ಹೋರಾಟ ಸಮಿತಿ ವತಿಯಿಂದ ಮಂಗಳವಾರ. ಬ್ಯಾಂಕ್ ಮುಂಭಾಗ ಪ್ರತಿಭಟನೆ….
ಹೋಬಳಿಯ ಜನರು ಕೊರೋನಾ ಸಂಕಷ್ಟ ಕಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಬ್ಯಾಂಕ್ ನಲ್ಲಿ ಇಟ್ಟಿರುವ ಬಂಗಾರದ ಆಭರಣಗಳನ್ನು ಬ್ಯಾಂಕ್ ಹರಾಜು ಹಾಕಿದರೆ, ಜನರು ಬಿಡಿಸಲು ಹಣವಿಲ್ಲದೆ ಮತ್ತೊಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಮೂರು ತಿಂಗಳು ಬಂಗಾರು ಹರಾಜು ಹಾಕುವುದು ಮಂದೂಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು..
ಈವೇಳೆ ಪಪಂ ಮಾಜಿ ಸದಸ್ಯ ಟಿ.ಬಸಣ್ಣ, ವಕೀಲರಾದ ಬೋಸಯ್ಯ, ಬೋರಯ್ಯ,ಪಾಲಯ್ಯ ಸೇರಿದಂತೆ ಮುಂತಾದವರು ಇದ್ದರು.
[t4b-ticker]
+ There are no comments
Add yours