ಚಿತ್ರದುರ್ಗ: ಅಪ್ಪು ಸಮಾಧಿ ವೀಕ್ಷಣೆಗೆ ಸೈಕಲ್ ಮೂಲಕ ಹೊರಟ ಅಭಿಮಾನಿ.
ಪುನೀತ್ ಅಪ್ಪಟ ಅಭಿಮಾನಿ ಬಾಗಲಕೋಟೆ ಮೂಲದ ರಾಘವೇಂದ್ರ ಗಾಣಿಗೇರ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದ ಯುವಕ.
ಕೋಟೆನಾಡು ಚಿತ್ರದುರ್ಗ ತಲುಪಿದ ಅಪ್ಪು ಅಭಿಮಾನಿ.
ಪುನೀತ್ ಅವರ ಅಂತ್ಯಸಂಸ್ಕಾರಕ್ಕೆ ತೆರಳಲ ಸಾಧ್ಯವಾಗದ ಹಿನ್ನೆಲೆ ಸೈಕಲ್ ಜಾಥಾ.
ದಿನಕ್ಕೆ ನೂರು ಕಿ.ಮೀ ಸೈಕಲ್ ಸವಾರಿ ಮಾಡಲಿರುವ ಯುವಕ.
ರಾಘವೇಂದ್ರನಿಗೆ ಚಿತ್ರದುರ್ಗ ಅಪ್ಪು ಅಭಿಮಾನಿಗಳಿಂದ ಸ್ವಾಗತ.
ಹೂವಿರ ಹಾರ ಹಾಕಿ ಸ್ವಾಗತ ಕೋರಿ ಬಿಳ್ಕೊಡಿಗೆ ಕೊಟ್ಟ ಜಿಲ್ಲೆಯ ಅಪ್ಪು ಫ್ಯಾನ್ಸ್.
ಅಪ್ಪುಗೆ ಸೈಕಲ್ ಅಂದ್ರೆ ಇಷ್ಟ ಅದಕ್ಕೆ ಸೈಕಲ್ ಮೂಲಕ ಹೊರಟಿದ್ದೀನಿ ಎಂದ ಯುವಕ.
[t4b-ticker]
+ There are no comments
Add yours