ಚಿತ್ರದುರ್ಗ:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ ಅವರು ಬೋವಿ ಗುರು ಪೀಠಕ್ಕೆ ಬೇಟಿ ನೀಡಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಆಶಿರ್ವಾದ ಪಡೆದರು.
ಒಸಿಸಿಐ ರಾಜ್ಯಾಧ್ಯಕ್ಷರಾದ ಆನಂದಪ್ಪನವರ, ಭೋವಿ ಸಮಾಜದ ಮುಖಂಡರಾದ ರವಿ ಮಾಕಳಿ, ಶ್ರೀನಿವಾಸ್ ಓಂಕಾರ್, ಉಮೇಶ್ ಉಪನಾಯಕನಹಳ್ಳಿ, ಪುರುಷೋತ್ತಮ ಮೆದೆಹಳ್ಳಿ, ಉದ್ಯಮಿಗಳಾದ ರವಿಕಿಶೋರ್ ಚಿಕ್ಕಮಂಗಳೂರು, ಬೋವಿ ಸಮುದಾಯದ ಇತರೆ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ.ಮಂಜುನಾಥ್ ರವರು ಹಾಗು ಬಿ. ಕೆ.ಹನುಮಂತಪ್ಪ ವೆಂಕಟಾಪತಿ, ದೇವರಾಜ್ ಸಮಾಜ ಕಲ್ಯಾಣ ಇಲಾಖೆ ರವರು ಸೇರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿಯವರನ್ನೂ ಸನ್ಮಾನಿಸಲಾಯಿತು.
[t4b-ticker]
+ There are no comments
Add yours