ವರದಿ: ಶಿವಕುಮಾರ್
ಹಿರಿಯೂರು: ಮಾಜಿ ಶಾಸಕಿ ಕೆ ಪೂರ್ಣಿಮಾ( K.poornima) ಶ್ರೀನಿವಾಸ ರವರು ತಮ್ಮ ಮುಂದಿನ ಯಾವುದೇ ರಾಜಕೀಯ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ಹಿರಿಯೂರಿನ ಬೆಂಬಲಿಗರು ಮುಖಂಡರು ಅಭಿಮಾನಿಗಳು ತಿಳಿಸಿದ್ದಾರೆ
ಇದನ್ನೂ ಓದಿ: ಹಳೆ ದ್ವೇಷ ಹಿನ್ನಲೆ ಹೊಲದಲ್ಲಿ ಮಹಿಳೆಯ ಬರ್ಬರ ಕೊಲೆ
ಹಿರಿಯೂರು ತಾಲೂಕು ಮಾಜಿ ಶಾಸಕರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಅಭಿಮಾನಿಗಳ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಮುಂದಿನ ವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ ರವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಡಿ ಟಿ ಶ್ರೀನಿವಾಸ, ತಾಲೂಕು ಗೊಲ್ಲ ಯಾದವ ಸಂಘದ ಅಧ್ಯಕ್ಷರಾದ ಶ್ರೀ ಆರ್ ರಂಗಸ್ವಾಮಿ, ನಗರಸಭೆ ಸದಸ್ಯ ಕದ್ರು ಗಣೇಶ್, ಸಣ್ಣಪ್ಪ , ಜಯವಾಣಿ ಸರವಣ, ಮಂಜುಳ, ಅಪೂರ್ವ ಚಿರಂಜೀವಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ಉಗ್ರಮೂರ್ತಿ, ಕೆ ತಿಮ್ಮರಾಜು, ಸಿದ್ದರಾಮಣ್ಣ , ಆರನಕಟ್ಟೆ ಶಿವಕುಮಾರ್, ದಾಸಪ್ಪ, ಪುಟ್ಟಣ್ಣ, ಧರ್ಮಪುರ ಶಿವಣ್ಣ, ಮಲ್ಲಿಕಾರ್ಜುನಪ್ಪ, ಬಬ್ಬೂರು ಸುರೇಶ್, ಜಯಶೀಲ ನಾಯ್ಕ, ಕೃಷ್ಣಮೂರ್ತಿ, ಯಲ್ಲದಕೆರೆ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಪ್ಪ, ದಿಂಡಾವರ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಕೃಷ್ಣ, ಜೆ ಜಿ ಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಕರಿಯಾಲ ಪಂಚಾಯಿತಿ ಸದಸ್ಯ ವೀರೇಶ್, ಉಡುವಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ರಂಗಸ್ವಾಮಿ ಉಮೇಶ್, ವಿ ವಿ ಪುರ ಗ್ರಾಮ ಪಂಚಾಯಿತಿ ಸದಸ್ಯರಾದ ತಂಗವೇಲು, ಮೇಟಿಕುರ್ಕೆ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್ ಪಾಂಡುರಂಗ, ಭಾರತ್ ರೆಡ್ಡಿ, ಗನ್ನಾಯಕನಹಳ್ಳಿ ಪಂಚಾಯಿತಿ ಉಪಾಧ್ಯಕ್ಷ ಪ್ರಹ್ಲಾದ್, ವಿನಯ್, ಕೂನಿಕೆರೆ ಪಂಚಾಯಿತಿ ಮಾಜಿ ಅಧ್ಯಕ್ಷ ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.
[t4b-ticker]
+ There are no comments
Add yours