ಚಿತ್ರದುರ್ಗ: ಚಿತ್ರದುರ್ಗ ನಗರದ ಜೆಸಿಆರ್ ಸರ್ಕಲ್ ಬಳಿಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ ನಗರದ ಪ್ರತಿಷ್ಠಿತ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ವತಿಯಿಂದ ಕೇವಲ ಒಂದು ರೂಪಾಯಿ ಕೊಟ್ಟು ಹೊಸ ವಾಹನ ನಿಮ್ಮ ಮನೆಗೆ ತೆಗೆದುಕೊಂಡು ಹೋಗುವ ಭರ್ಜರಿ ಆಫರ್ ಗಳ ಜೊತೆ ಮಹಾ ಎಕ್ಸ್ಚೇಂಜ್ ಮತ್ತು ಸಾಲ ಮೇಳ ಏರ್ಪಡಿಸಿದ್ದು ಹೊಸ ವಾಹನ ಖರೀದಿ ಮತ್ತು ಎಕ್ಸ್ಚೇಂಜ್ ಮಾಡುವವರಿಗೆ 7 ಸಾವಿರ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ವಿಶೇಷ ಕೊಡುಗೆಗಳು ಗೌರಿ ಗಣೇಶ್ ಹಬ್ಬದ ಪ್ರಯುಕ್ತ ನಡೆಯುತ್ತಿದ್ದು ಗ್ರಾಹಕರು ನೆಚ್ಚಿನ ವಾಹನ ಖರೀದಿಸಬಹುದು. ಇಂದೇ ಭೇಟಿ ನೀಡಿ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +91 95353 44018
+ There are no comments
Add yours