ನಾಯಕನಹಟ್ಟಿ ತಿಪ್ಪೇಶನ ಮುಕ್ತಿ ಬಾವುಟ ಹರಾಜು ಎಷ್ಟು ಲಕ್ಷಕ್ಕೆ ನೋಡಿ

 

ಚಿತ್ರದುರ್ಗ: ಈ ಬಾರಿಯ ನಾಯಕಮಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮುಕ್ತಿ‌ ಬಾವುಟ ಮಾಜಿ ಸಚಿವ ಸುಧಾಕರ್ ಅವರು 55 ಲಕ್ಷ ರೂಪಾಯಿಗೆ ಪಡೆಯುವ ಮೂಲಕ ತಿಪ್ಪೇಶನ ಕೃಪೆಗೆ ಪಾತ್ರರಾಗಿದ್ದಾರೆ. Nayakanahatti  jathre

ಮಾಜಿ ಜಿ.ಪಂ.ಸದಸ್ಯ ಜಯಪಾಲಯ್ಯ, ನವೀನ್ ಕುಮಾರ್ ಎಂಬುವವರು ಹರಾಜಿನಲ್ಲಿ  ಸುಧಾಕರ್ ಅವರಿಗೆ ಪೈಪೋಟಿ ನೀಡಿದರು ಸಹ ಕೊನೆಗೆ ಮುಕ್ತಿ ಬಾವುಟ ಸುಧಾಕರ್ ಪಾಲಯಿತು. Nayakanahatti jathre 

ಕಳೆದ ಬಾರಿ16 ಲಕ್ಷಕ್ಕೆ ಚಳ್ಳಕೆರೆಯ ಎಪಿಎಂಸಿ ಮಾಜಿ ಅಧ್ಯಕ್ಷ  ಪ್ರಕಾಶ್ ಪಡೆದಿದ್ದರು. Ex minister D.Sudhakar 

 

 

[t4b-ticker]

You May Also Like

More From Author

+ There are no comments

Add yours