ಚಿತ್ರದುರ್ಗ: ಈ ಬಾರಿಯ ನಾಯಕಮಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮುಕ್ತಿ ಬಾವುಟ ಮಾಜಿ ಸಚಿವ ಸುಧಾಕರ್ ಅವರು 55 ಲಕ್ಷ ರೂಪಾಯಿಗೆ ಪಡೆಯುವ ಮೂಲಕ ತಿಪ್ಪೇಶನ ಕೃಪೆಗೆ ಪಾತ್ರರಾಗಿದ್ದಾರೆ. Nayakanahatti jathre
ಮಾಜಿ ಜಿ.ಪಂ.ಸದಸ್ಯ ಜಯಪಾಲಯ್ಯ, ನವೀನ್ ಕುಮಾರ್ ಎಂಬುವವರು ಹರಾಜಿನಲ್ಲಿ ಸುಧಾಕರ್ ಅವರಿಗೆ ಪೈಪೋಟಿ ನೀಡಿದರು ಸಹ ಕೊನೆಗೆ ಮುಕ್ತಿ ಬಾವುಟ ಸುಧಾಕರ್ ಪಾಲಯಿತು. Nayakanahatti jathre
ಕಳೆದ ಬಾರಿ16 ಲಕ್ಷಕ್ಕೆ ಚಳ್ಳಕೆರೆಯ ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ್ ಪಡೆದಿದ್ದರು. Ex minister D.Sudhakar
[t4b-ticker]
+ There are no comments
Add yours