ಚಳ್ಳಕೆರೆ-01 ತಾಲ್ಲೂಕಿನ ಸೂರನಹಳ್ಳಿ ಗ್ರಾಮದ ಮಡಿವಾಳರ ಕೆಂಚಮ್ಮ(95) ವಯೋಸಹಜ ಕಾಯಿಲೆಯಿಂದ ಮಂಗಳವಾರ ಮಧ್ಯಾಹ್ನ ನಿಧನರಾದರು.
ಮೃತರ ಅಂತ್ಯಕ್ರಿಯೆ ಅವರ ತೋಟದಲ್ಲಿ ಮಂಗಳವಾರ ಸಂಜೆ ನಡೆಯಿತು. ಮೃತ ಕೆಂಚಮ್ಮ ಪುತ್ರಿ ರಂಗಮ್ಮ, ಮೊಮ್ಮಕ್ಕಳಾದ ಗಂಗಾಧರ, ಹನುಮಂತರಾಯ, ನಾಗರಾಜು, ಮರಿಮೊಮ್ಮಕ್ಕಳಾದ ವಿದ್ಯಾ, ಧನುಷ್ ಸೇರಿದಂತೆ ಅಪಾರಬಂಧುಬಳಗವನ್ನು ಅಗಲಿದ್ದಾರೆ.
[t4b-ticker]
+ There are no comments
Add yours