ಚಿತ್ರದುರ್ಗ:ಜೂ26: ಚಿತ್ರದುರ್ಗ ನಗರದ ಶ್ರೀ ಅಹೋಬಲ ಟಿವಿಎಸ್ ಕಂಪನಿಯ ದಿನದಿಂದ ದಿನಕ್ಕೆ ಜನಪ್ರಿಯವಾಗಿ ಬೆಳೆಯುವ ಜೊತೆಗೆ ಜನರನ್ನು ಆಕರ್ಷಣೆ ಮಾಡುತ್ತಿದ್ದು ಎರಡನೇ ಬಾರಿಗೆ ಮಧ್ಯ ಕರ್ನಾಟಕದಲ್ಲಿ (K2) ಎಲ್ಲಾ ಟಿವಿಎಸ್ ಶೋ ರೂಂ ಗಳನ್ನು ಹಿಂದಿಕ್ಕಿ ಮೊದಲನೇ ಸ್ಥಾನವನ್ನು ಪಡೆಯುವ ಮೂಲಕ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಕರ್ನಾಟದಲ್ಲಿ ಎರಡು ವಿಭಾಗಗಳಾಗಿ ಟಿವಿಎಸ್ ಶೋ ರೂಂ ವಿಂಗಡನೆ ಮಾಡಿದ್ದು ಇದರಲ್ಲಿ ಮಧ್ಯ ಕರ್ನಾಟಕದ 15 ಜಿಲ್ಲೆಗಳಲ್ಲಿ ಹತ್ತು ಇಪ್ಪತ್ತು ವರ್ಷಗಳಿಂದ ಮಾರಟ ಮಾಡುತ್ತಿರುವ ಟಿವಿಎಸ್ ಶೋ ರೂಂ ಗಳಿಗೆ ಪೈಪೋಟಿ ನೀಡಿ ” ನಂಬರ್ ಓನ್ ” ಪ್ರಶಸ್ತಿಯನ್ನು ಪಡೆಯಲು ಅವರ ಹೋರಟದ ಫಲ ಎಂದರೆ ತಪ್ಪಾಗಲಾರದು.
ಶ್ರೀ ಅಹೋಬಲ ಟಿವಿಎಸ್ ನ ಯಶಸ್ಸಿನ ಹಿಂದೆ ನೌಕರರ ಶ್ರಮವಿದೆ. ಮುಂದಿನ ದಿನದಲ್ಲಿ ಹೆಚ್ಚಿನ ಶ್ರಮವಹಿಸಿವ ಮೂಲಕ ಮತ್ತಷ್ಟು ಮಾರಟ ಸಂಖ್ಯೆ ಹೆಚ್ಚಿಸಲು ಅನೇಕ ಪ್ಲಾನ್ ಗಳನ್ನು ತಯಾರು ಮಾಡಿದ್ದು ಗ್ರಾಹಕಸ್ನೇಹಿಯಾಗಿ ಉತ್ತಮವಾಗಿ ಶ್ರೀ ಅಹೋಬಲ ಟಿವಿಎಸ್ ಬೆಳೆಯುತ್ತಿದೆ.ಎಲ್ಲಾ ಮಾದರಿಯ ಬೈಕ್ ಮತ್ತು ಸ್ಕೂಟರ್ ಗಳು ವಿಭಿನ್ನ ವಿಶೇಷವಾದ ಫ್ಯೂಚರ್ ಗಳನ್ನು ಹೊಂದಿದ ವಾಹನಗಳನ್ನು ಟಿವಿಎಸ್ ಕಂಪನಿ ಮಾರಟಕ್ಕೆ ಸಿದ್ದವಾಗಿವೆ. ನಮ್ಮ ಹೋರಟ ನಿರಂತರ ಎನ್ನುತ್ತಾರೆ ಶ್ರೀ ಅಹೋಬಲ ಟಿವಿಎಸ್ ಮಾಲೀಕ ಅರುಣ್…
[t4b-ticker]
+ There are no comments
Add yours