ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಅವರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದ್ದು ನೂತನ ತಹಶೀಲ್ದಾರ್ ಆಗಿ ಬಳ್ಳಾರಿ ಜಿಲ್ಲೆಯ ಪುರಸಭಾ ತಹಶೀಲ್ದಾರ್ ಉಪ ವಿಭಾಗಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೇಹಾನ್ ಪಾಷಾ ಅವರನ್ನು ನೇಮಕ ಮಾಡಿದೆ. ಮೊಳಕಾಲ್ಮುರು ತಾಲೂಕಿನ ತಹಶೀಲ್ದಾರ್ ಸುರೇಶ್ ಕುಮಾರ್ ಜಾಗಕ್ಕೆ ಶಿರಾ ತಹಶೀಲ್ದಾರ್ ಮಮತ ಅವರನ್ನು ನೇಮಕ ಮಾಡಿಸರ್ಕಾರ ಆದೇಶ ಹೊರಡಿಸಿದೆ.
[t4b-ticker]
+ There are no comments
Add yours