ಮೋದಿ 70ನೇ ಜನ್ಮ ದಿನಾಚರಣೆ ಅಂಗವಾಗಿ ರಕ್ತ ದಾನ ಶಿಬಿರಕ್ಕೆ ಶಾಸಕ ಚಂದ್ರಪ್ಪ ಚಾಲನೆ

 

ಹೊಳಲ್ಕೆರೆ ತಾಲ್ಲೂಕು ಬಿಜೆಪಿ ಪಕ್ಷದ ಕಚೇರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 70ನೇ ಜನ್ಮ ದಿನಾಚರಣೆ ಅಂಗವಾಗಿ ರಕ್ತ ದಾನ ಶಿಭಿರಕ್ಕೆ ಶಾಸಕ .ಚಂದ್ರಪ್ಪ ಚಾಲನೆ.
ಮಂಡಲ ಅದ್ಯಕ್ಷ ಎಂ.ಬಿ.ಸಿದ್ದೇಶ್, ಪ.ಪಂ.ಸದಸ್ಯರಾದ ಹೆಚ್.ಆರ್.ನಾಗರತ್ನವೇದಮೂರ್ತಿ,ಪಿ.ಅರ್. ಮಲ್ಲಿಕಾರ್ಜುನ, ವಿಜಯ್,ಕೆ.ಸಿ.ರಮೇಶ್,ಅಶೋಕ್, ಮುರುಗೇಶ್ , ಇಂದ್ರಪ್ಪ ಗುಂಜಿಗನೂರು, ವಕೀಲ ಎಸ್.ವೇದಮೂತಿ೯, ಮಹಿಳಾ ಅಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ರುದ್ರಮ್ಮ, ಪ್ರವೀಣ, ಬಸವರಾಜು, ಕೆ.ಆರ್. ರಾಜಪ್ಪ, ಲೋಕೇಶ್, ಮತ್ತಿತರರು ಇದ್ದರು.

[t4b-ticker]

You May Also Like

More From Author

+ There are no comments

Add yours