ಚಿತ್ರದುರ್ಗ ಜೆಡಿಎಸ್ ಟಿಕೆಟ್ ಗೆ ಭಾರೀ ಡಿಮ್ಯಾಂಡ್ , ಕಾಂಗ್ರೆಸ್ ಇಬ್ಬರು ನಾಯಕರು ಜೆಡಿಎಸ್ ಟಿಕೆಟ್ ಪೈಪೋಟಿ

 

ಚಿತ್ರದುರ್ಗ:ರಾಜ್ಯ  ಕಾಂಗ್ರೆಸ್ ಎರಡನೇ ಪಟ್ಟಿ  ಬಿಡುಗಡೆ  ಬೆನ್ನಲೇ ಭಿನ್ನಮತ ಸ್ಪೋಟಗೊಂಡಿದ್ದು   ಜಿಲ್ಲಾ ಕಾಂಗ್ರೆಸ್ ನಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗಳು ಹೆಚ್ಚು ಕಡಿಮೆ ಫೈನಲ್ ಆಗಿವೆ. ಆದರೆ ಜೆಡಿಎಸ್ ಪಕ್ಷದ ಟಿಕೆಟ್ ಗೆ ಈಗ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು  ಮಾಜಿ ಎಂಲ್ಸಿ  ರಘು ಆಚಾರ್ ಮತ್ತು  ಮಾಜಿ ಶಾಸಕ ಎಸ್.ಕೆ.ಬಸವರಾಜನ್  ಮತ್ತು ಪತ್ನಿ ಸೌಭಾಗ್ಯ ಬಸವರಾಜನ್ ಅವರು ಜೆಡಿಎಸ್ ಟಿಕೆಟ್ ಗೆ ಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು  ಒಂದು ವೇಳೆ ಜೆಡಿಎಸ್ ಟಿಕೆಟ್ ಕೈ ತಪ್ಪಿದವರು ಪಕ್ಷೇತರರ ಸ್ವರ್ಧೆಗೆ ಸಿದ್ದ ಎಂಬ ಸಂದೇಶ ರವಾನಿಸುತ್ತಿದ್ದಾರೆ‌‌.

[t4b-ticker]

You May Also Like

More From Author

+ There are no comments

Add yours