ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 07:
ಚಿತ್ರದುರ್ಗ ಸಮೀಪದ ಕಾವಾಡಿಗರಹಟ್ಟಿಯ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಮತ್ತು ಕಾರ್ಮಿಕ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು. ಬಸವಪ್ಪ ಆಸ್ಪತ್ರೆಯ ರಂಗಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರಾದ ಗಂಗಮ್ಮ, ಶಾರದಮ್ಮ, ಪುನಿತ್ ಆಚಾರ್, ಮಹಂತೇಶ್ ಆಚಾರ್, ಮಂಜಣ್ಣ ಇದ್ದರು.
[t4b-ticker]
+ There are no comments
Add yours